ಚಲಿಸುತ್ತಿದ್ದ ರೈಲಿನಿಂದ ಬಿದ್ದಾಕೆ ಸ್ವಲ್ಪದರಲ್ಲೇ ಬಚಾವ್​; ‘ತ್ರಿಮೂರ್ತಿ’ಗಳಂತೆ ಧಾವಿಸಿ ರಕ್ಷಿಸಿದ ರೈಲ್ವೆ ಪೊಲೀಸರು

ಶಿವಮೊಗ್ಗ: ಆ ‘ತ್ರಿಮೂರ್ತಿ’ಗಳು ಇರದೇ ಹೋಗಿದ್ದರೆ ಬಹುಶಃ ಈ ಮಹಿಳೆ ಬದುಕುಳಿಯುವ ಸಾಧ್ಯತೆಯೇ ಇರುತ್ತಿರಲಿಲ್ವೇನೋ!?ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇನ್ನೇನು ಅಡಿಗೆ ಸಿಲುಕಿಯೇ ಬಿಟ್ರೇನೋ ಎಂಬಷ್ಟರಲ್ಲಿ ಆಕೆಯನ್ನು ರಕ್ಷಿಸಿದ ಆ ಮೂವರು ರೈಲ್ವೆ ಪೊಲೀಸರು ಅವರ ಪಾಲಿಗೆ ಬ್ರಹ್ಮ, ವಿಷ್ಣು, ಮಹೇಶ್ವರರಂತೆ ಧಾವಿಸಿದ್ದರು ಎಂದರೂ ಅತಿಶಯೋಕ್ತಿಯೇನಲ್ಲ. ಆ ಮೂವರ ಪೈಕಿ ಒಬ್ಬರೇ ಒಬ್ಬರ ಪ್ರಯತ್ನ ಮಿಸ್​ ಆಗಿದ್ದರೂ ಈ ಮಹಿಳೆ ಪ್ರಾಣ ಇಲ್ಲವೇ ಕೈಕಾಲು ಕಳೆದುಕೊಳ್ಳುವಂಥ ದುರಂತ ಸಂಭವಿಸಿರುತ್ತಿತ್ತು. ಶಿವಮೊಗ್ಗ ತಾಳಗುಪ್ಪ ಎಕ್ಸ್​ಪ್ರೆಸ್​ 06530 ರೈಲಿನಲ್ಲಿ ಸಂಬಂಧಿಕರನ್ನು ನೋಡಲು … Continue reading ಚಲಿಸುತ್ತಿದ್ದ ರೈಲಿನಿಂದ ಬಿದ್ದಾಕೆ ಸ್ವಲ್ಪದರಲ್ಲೇ ಬಚಾವ್​; ‘ತ್ರಿಮೂರ್ತಿ’ಗಳಂತೆ ಧಾವಿಸಿ ರಕ್ಷಿಸಿದ ರೈಲ್ವೆ ಪೊಲೀಸರು