ಆರ್​ಸಿಬಿ ಹೆಸರು ಬದಲಿಸುತ್ತಿದೆಯೇ? ಮತ್ತೊಂದು ಸುಳಿವು ನೀಡಿದ ಆಡಳಿತ!

ಬೆಂಗಳೂರು: ಐಪಿಎಲ್ ಆರಂಭವಾದಾಗಿನಿಂದ ಆರ್‌ಸಿಬಿ ಪರ ಎಷ್ಟೇ ಶ್ರೇಷ್ಠ ಆಟಗಾರರು ಆಡಿದ್ದರೂ ಒಮ್ಮೆಯೂ ಈ ತಂಡ ಪ್ರಶಸ್ತಿ ಗೆದ್ದಿಲ್ಲ. ಆದರೆ, ಬೆಂಗಳೂರಿನ ಅಭಿಮಾನಿಗಳು ನಿರಾಶೆಗೊಳ್ಳದೆ ತಮ್ಮ ತಂಡವನ್ನು ಎಲ್ಲಿ ಆಡಿದರೂ ಬೆಂಬಲಿಸುತ್ತಲೇ ಇರುತ್ತಾರೆ. ಇದನ್ನೂ ಓದಿ: ಪುಲ್ಕಿತ್ ಸಾಮ್ರಾಟ್ -ಕೃತಿ ಕರ್ಬಂದಾ ವೆಡ್ಡಿಂಗ್ ಫುಡ್ ಮೆನುವಿನಲ್ಲಿದೆ ವೈವಿಧ್ಯಮಯ ತಿನಿಸುಗಳು! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಡುಪ್ಲೆಸಿಸ್ ಅವರಂತಹ ಉತ್ತಮ ಹಾರ್ಡ್ ಹಿಟ್ಟರ್‌ಗಳಿಂದ ತುಂಬಿದ್ದು. ಈ ತಂಡದ ಪಂದ್ಯಗಳನ್ನು ವೀಕ್ಷಿಸಲು ಅನೇಕರು ಇಷ್ಟಪಡುತ್ತಾರೆ. ಏತನ್ಮಧ್ಯೆ, ಆರ್​ಸಿಬಿ … Continue reading ಆರ್​ಸಿಬಿ ಹೆಸರು ಬದಲಿಸುತ್ತಿದೆಯೇ? ಮತ್ತೊಂದು ಸುಳಿವು ನೀಡಿದ ಆಡಳಿತ!