ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!
ಚಿತ್ರದುರ್ಗ: ಇಂದು ಚಿತ್ತೂರಿನಲ್ಲಿ ಮೃತಪಟ್ಟ ಬೆಂಗಳೂರಿನ ಕುಖ್ಯಾತ ರೌಡಿ ಕೊರಂಗು ಕೃಷ್ಣ ಬದುಕಿದ್ದಾಗ ಹೇಗೆಲ್ಲ ದರ್ಬಾರ್ ನಡೆಸಿದ್ದ? ಹೇಗಿತ್ತು ಅವನ ಪಾತಕ ಲೋಕದ ಲೈಫ್? ಎಂಬುದಕ್ಕೆ ಇಲ್ಲೊಂದು ಫ್ಲ್ಯಾಶ್ ಬ್ಯಾಕ್ ಸ್ಟೋರಿ ಇದೆ. ಈತ ಜೈಲಿಂದ ಹೊರ ಬರುತ್ತಿದ್ದರೆ ಕರೆದೊಯ್ಯಲು 70ರಿಂದ 80 ಕಾರುಗಳು ಬರುತ್ತಿದ್ದವಂತೆ! ಭೂಗತ ಲೋಕದ ಡಾನ್ ಆಗಿದ್ದ ಜಯರಾಜ್ನ ಅತ್ಯಾಪ್ತನಾಗಿ ಗುರುತಿಸಿಕೊಂಡಿದ್ದ ಕೊರಂಗು ಕೃಷ್ಣನಿಗೂ ವಿದೇಶದಿಂದಲೇ ಬೆಂಗಳೂರು ಮತ್ತು ಶಿವಮೊಗ್ಗದ ಪಾತಕ ಲೋಕವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ಹೆಬ್ಬೆಟ್ ಮಂಜ ಇವರಿಬ್ಬರೂ ಬದ್ಧ ವೈರಿಗಳಾಗಿದ್ದರು. … Continue reading ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!
Copy and paste this URL into your WordPress site to embed
Copy and paste this code into your site to embed