ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!

ಚಿತ್ರದುರ್ಗ: ಇಂದು ಚಿತ್ತೂರಿನಲ್ಲಿ ಮೃತಪಟ್ಟ ಬೆಂಗಳೂರಿನ ಕುಖ್ಯಾತ ರೌಡಿ ಕೊರಂಗು ಕೃಷ್ಣ ಬದುಕಿದ್ದಾಗ ಹೇಗೆಲ್ಲ ದರ್ಬಾರ್ ನಡೆಸಿದ್ದ? ಹೇಗಿತ್ತು ಅವನ ಪಾತಕ ಲೋಕದ ಲೈಫ್​? ಎಂಬುದಕ್ಕೆ ಇಲ್ಲೊಂದು ಫ್ಲ್ಯಾಶ್ ಬ್ಯಾಕ್​ ಸ್ಟೋರಿ ಇದೆ. ಈತ ಜೈಲಿಂದ ಹೊರ ಬರುತ್ತಿದ್ದರೆ ಕರೆದೊಯ್ಯಲು 70ರಿಂದ 80 ಕಾರುಗಳು ಬರುತ್ತಿದ್ದವಂತೆ! ಭೂಗತ ಲೋಕದ ಡಾನ್​ ಆಗಿದ್ದ ಜಯರಾಜ್​ನ ಅತ್ಯಾಪ್ತನಾಗಿ ಗುರುತಿಸಿಕೊಂಡಿದ್ದ ಕೊರಂಗು ಕೃಷ್ಣನಿಗೂ ವಿದೇಶದಿಂದಲೇ ಬೆಂಗಳೂರು ಮತ್ತು ಶಿವಮೊಗ್ಗದ ಪಾತಕ ಲೋಕವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ಹೆಬ್ಬೆಟ್​ ಮಂಜ ಇವರಿಬ್ಬರೂ ಬದ್ಧ ವೈರಿಗಳಾಗಿದ್ದರು. … Continue reading ಜೈಲಿಂದ ಬಿಡುಗಡೆಯಾದ ರೌಡಿ ಕೊರಂಗು ಕೃಷ್ಣನನ್ನು ಕರೆದೊಯ್ಯಲು ಬಂದದ್ದು 70 ಕಾರುಗಳು!