ಹೆಬ್ಬೆಟ್ ಮಂಜನಿಂದ ಹೆಣವಾಗಬೇಕಿದ್ದ ಕೊರಂಗು ಪಾರಾಗಿದ್ದೇ ರೋಚಕ!

ಬೆಂಗಳೂರು: ಇಂದು ಅನಾರೋಗ್ಯದಿಂದ ಮೃತಪಟ್ಟ ಕುಖ್ಯಾತ ಪಾತಕಿ ಕೊರಂಗು ಕೃಷ್ಣ ಒಂದು ಕಾಲದಲ್ಲಿ ಶಿವಮೊಗ್ಗದ ರಕ್ತಚರಿತ್ರೆಗೂ ಎಂಟ್ರಿಕೊಟ್ಟದ್ದು ಇತಿಹಾಸ. ಪಾತಕ ಲೋಕದ ಸಿಂಹಾಸನಕ್ಕಾಗಿ ಹೆಬ್ಬೆಟ್​ ಮಂಜ ಮತ್ತು ಕೊರಂಗು ನಡುವೆ ನಡೆಯುತ್ತಿದ್ದ ಸಮರದಲ್ಲಿ ಹೆಣವಾಗಬೇಕಿದ್ದ ಕೊರಂಗು ಅದೃಷ್ಟವಶಾತ್​ ಪಾರಾಗಿದ್ದೇ ರೋಚಕ ಕಥೆ. ಶಿವಮೊಗ್ಗ ಮೂಲದ ನಟೋರಿಯಸ್ ರೌಡಿ ಹೆಬ್ಬೆಟ್ ಮಂಜ ವಿದೇಶದಿಂದಲೇ ಕೊರಂಗು ಕೃಷ್ಣನನ್ನು ಮುಗಿಸಲು ಸ್ಕೆಚ್​ ಹಾಕಿದ್ದ. ಇದನ್ನೂ ಓದಿರಿ ಹತ್ತನೇ ತರಗತಿಯಲ್ಲೇ ಕೊರಂಗು ಅಟ್ಟಹಾಸ ಮೆರೆದಿದ್ದ… ಸುಮಾರು ಹತ್ತು ವರ್ಷಗಳ ಹಿಂದೆ ಚಿತ್ರದುರ್ಗದ ಹಿರಿಯೂರಿನ … Continue reading ಹೆಬ್ಬೆಟ್ ಮಂಜನಿಂದ ಹೆಣವಾಗಬೇಕಿದ್ದ ಕೊರಂಗು ಪಾರಾಗಿದ್ದೇ ರೋಚಕ!