ಚೆನ್ನೈ ಸೂಪರ್ಕಿಂಗ್ಸ್ ಸೇರಿದ ಬಳಿಕ ಭರ್ಜರಿ ಫಾರ್ಮ್ನಲ್ಲಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ!
ಬೆಂಗಳೂರು: ಕೆಲ ವರ್ಷಗಳ ಹಿಂದೆ ಕರ್ನಾಟಕ ತಂಡದಲ್ಲಿ ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಅವರಂಥ ಯುವ ಬ್ಯಾಟ್ಸ್ಮನ್ಗಳು ಮಿಂಚಲಾರಂಭಿಸಿದಾಗ ಕೊಡಗಿನ ಬ್ಯಾಟ್ಸ್ಮನ್ ರಾಬಿನ್ ಉತ್ತಪ್ಪ ಅವಕಾಶವನ್ನು ಅರಸಿ ಬೇರೆ ರಾಜ್ಯ ತಂಡಗಳಿಗೆ ವಲಸೆ ಹೋಗಿದ್ದರು. ಮೊದಲಿಗೆ ಸೌರಾಷ್ಟ್ರ ತಂಡ ಸೇರಿದ ಉತ್ತಪ್ಪಗೆ ಅಲ್ಲೂ ಹೊಂದಾಣಿಕೆ ಆಗಲಿಲ್ಲ. ಬಳಿಕ ವರ್ಷದ ಹಿಂದೆ ಕೇರಳಕ್ಕೆ ವಲಸೆ ಹೋದರು. ಅಲ್ಲೂ ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅವರ ನಿರ್ವಹಣೆ ಸಾಧಾರಣವಾಗಿತ್ತು. ಈ ನಡುವೆ ಐಪಿಎಲ್ನಲ್ಲೂ ಕೆಕೆಆರ್ ತಂಡದಿಂದ ರಾಜಸ್ಥಾನ … Continue reading ಚೆನ್ನೈ ಸೂಪರ್ಕಿಂಗ್ಸ್ ಸೇರಿದ ಬಳಿಕ ಭರ್ಜರಿ ಫಾರ್ಮ್ನಲ್ಲಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ!
Copy and paste this URL into your WordPress site to embed
Copy and paste this code into your site to embed