ಹುಬ್ಬಳ್ಳಿಯಲ್ಲಿ ರಾಬರ್ಟ್ ಆರ್ಭಟ

ಹುಬ್ಬಳ್ಳಿ: ನಗರದ ರೈಲ್ವೆ ಮೈದಾನದಲ್ಲಿ ‘ರಾಬರ್ಟ್’ ಆರ್ಭಟ ಭಾನುವಾರ ಜೋರಾಗಿತ್ತು. ಬಹು ನಿರೀಕ್ಷಿತ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ, ಹಾಡುಗಳು, ಡೈಲಾಗ್, ಟೀಸರ್​ಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯಿತು. ನಾಯಕ ನಟ ದರ್ಶನ ತೂಗುದೀಪ ಅವರನ್ನು ಪ್ರೇಕ್ಷಕರು, ‘ಡಿ ಬಾಸ್’ ಜೈಕಾರದ ಮೂಲಕ ವೇದಿಕೆಗೆ ಸ್ವಾಗತಿಸಿದರು. ಬಾ..ಬಾ ನಾ ರೆಡಿ, ಜೈ ಶ್ರೀರಾಮ್ ನಿನ್ನ ನೋಡಿ ಸುಮ್ಮನ್ಹೆಂಗಿರಲಿ ಮುಂತಾದ ಹಾಡುಗಳ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ರವಿಶಂಕರ, ವಿನೋದ ಪ್ರಭಾಕರ, ಚಿಕ್ಕಣ್ಣ, ಶರಣ್, ಅಭಿಷೇಕ ಅಂಬರೀಶ ಅವರು … Continue reading ಹುಬ್ಬಳ್ಳಿಯಲ್ಲಿ ರಾಬರ್ಟ್ ಆರ್ಭಟ