ರಾತ್ರೋರಾತ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ನುಗ್ಗಿದ್ದ ದುಷ್ಕರ್ಮಿ ಕಥೆ ಏನಾಯ್ತು?

ಮಂಗಳೂರು: ಖಾಸಗಿ ವೈದ್ಯಕೀಯ ಕಾಲೇಜೊಂದರ ಹಾಸ್ಟೆಲ್​ಗೆ ರಾತ್ರೋರಾತ್ರಿ ನುಗ್ಗಿ ವಿದ್ಯಾರ್ಥಿನಿಯೊಬ್ಬರ ಮಾನಭಂಗ ಮಾಡಿ ಹಣ ದರೋಡೆ ನಡೆಸಿದ್ದ ದುಷ್ಕರ್ಮಿಗೆ ದಕ್ಷಿಣ ಕ‌ನ್ನಡ ಜಿಲ್ಲೆಯ 6ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಸಜೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಮೈಸೂರು ಜಿಲ್ಲೆ ಕೆ.ಆರ್.ನಗರ ಮೂಲದ ನಾಗೇಶ್ ಅಲಿಯಾಸ್​ ನಾಗ(30) ಅಪರಾಧಿ. ಮಂಗಳೂರಿನ ಹೋಟೆಲ್​ಗಳಲ್ಲಿ ಕೆಲಸ ಮಾಡಿಕೊಂಡಿದ್ದ ಈತ 2017ರ ಡಿಸೆಂಬರ್​ 4ರಂದು ದೇರಳಕಟ್ಟೆ ಸಮೀಪ ಬಂದಿದ್ದ. ಅಲ್ಲಿರುವ ವೈದ್ಯಕೀಯ ಕಾಲೇಜು ಬಳಿ ಸುತ್ತಾಡುತ್ತಿದ್ದ ನಾಗೇಶ್​, … Continue reading ರಾತ್ರೋರಾತ್ರಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್​ಗೆ ನುಗ್ಗಿದ್ದ ದುಷ್ಕರ್ಮಿ ಕಥೆ ಏನಾಯ್ತು?