10 ರಸ್ತೆ ಅಭಿವೃದ್ಧಿ ಟೆಂಡರ್ ಸ್ಥಗಿತಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಆದೇಶ
ಬೆಂಗಳೂರು : ನಗರದ ಸಾರಕ್ಕಿ, ಜೆ.ಪಿ. ನಗರ ವಾರ್ಡ್ಗಳಲ್ಲಿ ಸುಸ್ಥಿತಿಯಲ್ಲಿರುವ 10 ರಸ್ತೆಗಳನ್ನು 8 ಕೋಟಿ ರೂ. ವೆಚ್ಚದಲ್ಲಿ ಪುನಃ ಅಭಿವೃದ್ಧಿಗೊಳಿಸಲು ಕರೆಯಲಾಗಿರುವ ಟೆಂಡರ್ ಸ್ಥಗಿತಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಆದೇಶಿಸಿದ್ದಾರೆ. ವರದಿ ಸಲ್ಲಿಕೆಗೆ ಸೂಚನೆ ದೂರಿನ ಸಂಬಂಧ ಕೂಡಲೇ ಅಲ್ಪಾವಧಿ ಟೆಂಡರ್ ಸ್ಥಗಿತಗೊಳಿಸಬೇಕು. ಜತೆಗೆ, ಟೆಂಡರ್ ಪ್ರಕ್ರಿಯೆ ಕುರಿತ ಸಾಧಕ, ಬಾಧಕ, ಅಗತ್ಯತೆ ಬಗ್ಗೆ ವರದಿ ನೀಡುವಂತೆ ಪಾಲಿಕೆಯ ಟೆಕ್ನಿಕಲ್ ವಿಜಿಲೆನ್ಸ್ ಸೆಲ್ (ಟಿವಿಸಿಸಿ) ತನಿಖೆಗೆ ವಹಿಸಿ ಗೌರವ್ ಗುಪ್ತ ಆದೇಶ ಹೊರಡಿಸಿದ್ದಾರೆ. 7 … Continue reading 10 ರಸ್ತೆ ಅಭಿವೃದ್ಧಿ ಟೆಂಡರ್ ಸ್ಥಗಿತಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಆದೇಶ
Copy and paste this URL into your WordPress site to embed
Copy and paste this code into your site to embed