ಸುಶಾಂತ್ ಸಿಂಗ್ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದುದು ಯಾರು?
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಒತ್ತಡ ಕೇಳಿ ಬಂದರೂ ಸದ್ಯ ಮುಂಬೈ ಪೊಲೀಸರೇ ತನಿಖೆ ಮುಂದುವರಿಸಿದ್ದಾರೆ. ಶನಿವಾರವಷ್ಟೇ ಆದಿತ್ಯ ಚೋಪ್ರಾ ಮುಂಬೈನ ವರ್ಸೋವಾ ಠಾಣೆಗೆ ಹಾಜರಾದ ಆದಿತ್ಯ ಚೋಪ್ರಾ ಹೇಳಿಕೆ ದಾಖಲಿಸಿದ್ದಾರೆ. ಮುಂದಿನ ಸರದಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯದ್ದು ಎಂದು ಹೇಳಲಾಗಿದೆ. ಈಗಾಗಲೇ ರಿಯಾ ಮುಂಬೈ ಪೊಲೀಸರೆದುರು ಒಮ್ಮೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಂದು ವಿಚಾರಣೆ ನಡೆಸಲು ಕಾರಣವಾಗಿರುವುದು ಒಂದು ಸ್ಫೋಟಕ ಮಾಹಿತಿ. ಇದನ್ನೂ ಓದಿ; ಮದುವೆಗೆ … Continue reading ಸುಶಾಂತ್ ಸಿಂಗ್ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದುದು ಯಾರು?
Copy and paste this URL into your WordPress site to embed
Copy and paste this code into your site to embed