ವಾಸ್ತವ, ಭ್ರಮೆಯ ನಡುವಿನ ವೇಷ: ವಿಜಯವಾಣಿ ಸಿನಿಮಾ ವಿಮರ್ಶೆ

ಚಿತ್ರ: ಬಹುಕೃತ ವೇಷಂ ನಿರ್ದೇಶನ: ಪ್ರಶಾಂತ್ ಎಳ್ಳಂಪಳ್ಳಿ ನಿರ್ಮಾಣ: ಕೆಸಿ ಎಂಟರ್​ಟೈನ್​ಮೆಂಟ್, ಡಿಕೆಆರ್ ಫಿಲಂಸ್ ತಾರಾಗಣ: ಶಶಿಕಾಂತ್, ವೈಷ್ಣವಿ ಗೌಡ, ಕರಣ್ ಆರ್ಯನ್ | ಮಂಜು ಕೊಟಗುಣಸಿ ಸಿದ್ಧ ಸೂತ್ರಗಳನ್ನು ಬದಿಗಿರಿಸಿ ನೋಡುಗನನ್ನು ಕಾಡುವ ತಾಕತ್ತು ‘ಬಹುಕೃತ ವೇಷಂ’ ಚಿತ್ರಕ್ಕಿದೆಯೆಂದರೆ ಅದು ಅತಿಶಯೋಕ್ತಿ ಎನಿಸದು. ತಂಡ ಹೊಸದಾದರೂ, ಥ್ರಿಲ್ಲರ್ ಕಥೆಯನ್ನು ನಾಜೂಕಾಗಿ ಹೇಳುವಲ್ಲಿ ಕಡಿಮೆ ಇಲ್ಲ. ಹಾಗಾಗಿ, ಆರಂಭದಿಂದ ಕೊನೆಯವರೆಗೂ ‘ಬಹುಕೃತ ವೇಷಂ’ ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಒಂದು ಅನಿರೀಕ್ಷಿತ ಗಳಿಗೆಯಲ್ಲಿ ನಾಯಕ ಮತ್ತು ನಾಯಕಿ … Continue reading ವಾಸ್ತವ, ಭ್ರಮೆಯ ನಡುವಿನ ವೇಷ: ವಿಜಯವಾಣಿ ಸಿನಿಮಾ ವಿಮರ್ಶೆ