ನೀವು ಈ ನಿರ್ಣಯ ಮಾಡಿಲ್ಲ ಅಂದ್ರೆ ಇಲ್ಲೇ ಪಂಚೆ ಹಾಸಿ ಮಲಗುತ್ತೇವೆ: ರೇವಣ್ಣ
ಬೆಂಗಳೂರು: ಇದೀಗ ನಡೆಯುತ್ತಿರುವ ಕಲಾಪದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನಿರ್ಣಯ ಮಾಡುವ ವಿಚಾರ ಮುನ್ನೆಲೆಗೆ ಬಂದಿತ್ತು. ಈ ಸಂದರ್ಭದಲ್ಲಿ ಎಚ್.ಡಿ ರೇವಣ್ಣ, ಬೆಂಬಲ ಬೆಲೆ ನಿರ್ಣಯ ಮಾಡದೇ ಇದ್ದಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ, ” ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಇವತ್ತೆ ನಿರ್ಧಾರ ಮಾಡಿ. ಇಲ್ಲವಾದಲ್ಲಿ ಇಲ್ಲೇ ಪಂಚೆ ಹಾಸಿಕೊಂಡು ಮಲಗ್ತೇವೆ. ಹೇಗೋ ಸ್ಪೀಕರ್ ರಾತ್ರಿಗೆ ಊಟ ಹಾಕಿಸ್ತಾರೆ. ಇವತ್ತೇ ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ … Continue reading ನೀವು ಈ ನಿರ್ಣಯ ಮಾಡಿಲ್ಲ ಅಂದ್ರೆ ಇಲ್ಲೇ ಪಂಚೆ ಹಾಸಿ ಮಲಗುತ್ತೇವೆ: ರೇವಣ್ಣ
Copy and paste this URL into your WordPress site to embed
Copy and paste this code into your site to embed