ನಿವೃತ್ತ ಪೊಲೀಸ್ ಅಧಿಕಾರಿಯನ್ನು ಮುಗಿಸಲು ಮಕ್ಕಳಿಂದಲೇ ಸುಪಾರಿ! ತನಿಖೆಗಿಳಿದ ಪೊಲೀಸರಿಗೇ ಶಾಕ್!

ಶಿವಮೊಗ್ಗ: ನಿವೃತ್ತ ಕೆಎಸ್​​ಆರ್​ಪಿ ಎಸ್​​ಐ ಒಬ್ಬರ ಕೊಲೆ ಪ್ರಕರಣವನ್ನು ಶಿರಾಳಕೊಪ್ಪ ಠಾಣೆಯ ಪೊಲೀಸರು ಭೇಧಿಸಿದ್ದಾರೆ. ತನಿಖೆಯ ನಂತರ ಪೊಲೀಸರೇ ಬೆಚ್ಚಿ ಬೀಳುವಂತಹ ಮಾಹಿತಿಗಳು ಒಂದೊಂದಾಗೇ ಹೊರ ಬಿದ್ದಿವೆ. ಇದೀಗ ನಿವೃತ್ತ ಎಸ್​​ಐ ನಾಗೇಂದ್ರಪ್ಪ ಕೊಲೆಯಾಗಿ ಹೋಗಲು ಅವರ ಮಕ್ಕಳೇ ಕಾರಣ ಎಂಬುದು ತನಿಖೆಯ ಮೂಲಕ ತಿಳಿದು ಬಂದಿದೆ. ನಿವೃತ್ತ ಎಸ್​​ಐ ನಾಗೇಂದ್ರಪ್ಪ ಅವರಿಗೆ ಎರಡು ಮದುವೆಯಾಗಿತ್ತು. ನಾಗೇಂದ್ರಪ್ಪ ತಮ್ಮ ಜಮೀನನ್ನು ಎರಡನೇ ಹೆಂಡತಿ ಮಗುವಿಗೆ ವರ್ಗಾವಣೆ ಮಾಡಲು ನಿರ್ಧರಿಸಿದ್ದರು. ಇದು ಅಪ್ಪ-ಮಕ್ಕಳ ನಡುವೆ ಘರ್ಷಣೆಗೆ ಕಾರಣವಾಗಿತ್ತು. ಹೀಗಾಗಿ … Continue reading ನಿವೃತ್ತ ಪೊಲೀಸ್ ಅಧಿಕಾರಿಯನ್ನು ಮುಗಿಸಲು ಮಕ್ಕಳಿಂದಲೇ ಸುಪಾರಿ! ತನಿಖೆಗಿಳಿದ ಪೊಲೀಸರಿಗೇ ಶಾಕ್!