ನೆರೆ ಮನೆಯವರೊಂದಿಗೆ ಮಗನ ಜಗಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಪೊಲೀಸ್ ಪೇದೆ
ಲಖನೌ: ಪ್ರೀತಿಯ ಮಗ ನೆರೆ ಮನೆಯವರೊಂದಿಗೆ ಜಗಳವಾಡಿಕೊಂಡಿದ್ದನ್ನು ಕಂಡು ಮನನೊಂದ ತಂದೆ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜಲಾನ್ನಲ್ಲಿ ನಡೆದಿದೆ. ಮೃತ ವ್ಯಕ್ತಿಯು ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡಿ ನಿವೃತ್ತಿ ಪಡೆದಿದ್ದ. ಶ್ಯಾಮಚರಣ್ ಚತುರ್ವೇದಿ ಮೃತ ವ್ಯಕ್ತಿ. ಈತ ತನ್ನ ಮನೆಯಲ್ಲಿ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಪರವಾನಗಿ ಪಡೆದ ರೈಫಲ್ನಿಂದ ಗುಂಡು ಹಾರಿಸಿಕೊಂಡು ಪ್ರಾಣ ಬಿಟ್ಟಿದ್ದಾನೆ. ಇತ್ತೀಚೆಗೆ ಶ್ಯಾಮಚರಣ್ ಅವರ ಮಗ ಮತ್ತು ಅವರ ನೆರೆಹೊರೆಯವರಿಗೆ ಜಗಳವಾಗಿತ್ತಂತೆ. … Continue reading ನೆರೆ ಮನೆಯವರೊಂದಿಗೆ ಮಗನ ಜಗಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಪೊಲೀಸ್ ಪೇದೆ
Copy and paste this URL into your WordPress site to embed
Copy and paste this code into your site to embed