ಗ್ರಾಮ ಪಂಚಾಯತ್​ನಲ್ಲೂ ರೆಸಾರ್ಟ್ ರಾಜಕೀಯ​; ಬೆಂಗಳೂರಿನ ರೆಸಾರ್ಟ್​ನಲ್ಲಿ 40 ದಿನ ಇದ್ದು ವಿಮಾನದಲ್ಲಿ ಬಂದಿಳಿದ ಸದಸ್ಯರು!

ಹಾವೇರಿ: ರೆಸಾರ್ಟ್ಸ್​ ಪಾಲಿಟಿಕ್ಸ್ ಈಗ ಗ್ರಾಮ ಪಂಚಾಯಿತಿ ಮಟ್ಟಕ್ಕೂ ತಲುಪಿದ್ದು, ಗ್ರಾಮ ಪಂಚಾಯಿತಿಯ ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್ಸ್​ನಲ್ಲಿ 40 ದಿನಗಳ ಕಾಲ ಇರಿಸಿದ ಪ್ರಕರಣವೊಂದು ನಡೆದಿದೆ. ಮಾತ್ರವಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕೆಳಗಿಳಿಸಲು ಸದಸ್ಯರು ವಿಮಾನದಲ್ಲಿ ಬಂದಿಳಿದಂತಹ ಪ್ರಕರಣ ಇದಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮ ಪಂಚಾಯತಿಯ 13 ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್​ವೊಂದರಲ್ಲಿ 40 ದಿನಗಳ ಕಾಲ ಇರಿಸಲಾಗಿತ್ತು. ಆಪರೇಷನ್ ಕಮಲ ಮಾದರಿಯಲ್ಲಿ ಆಪರೇಷನ್ ಗ್ರಾಮ ಪಂಚಾಯತ್ ನಡೆದಿದ್ದು, ಅವಿಶ್ವಾಸ ನಿರ್ಣಯ ಮಂಡನೆಗೆ ಸದಸ್ಯರು … Continue reading ಗ್ರಾಮ ಪಂಚಾಯತ್​ನಲ್ಲೂ ರೆಸಾರ್ಟ್ ರಾಜಕೀಯ​; ಬೆಂಗಳೂರಿನ ರೆಸಾರ್ಟ್​ನಲ್ಲಿ 40 ದಿನ ಇದ್ದು ವಿಮಾನದಲ್ಲಿ ಬಂದಿಳಿದ ಸದಸ್ಯರು!