ಹಾವೇರಿ: ರೆಸಾರ್ಟ್ಸ್ ಪಾಲಿಟಿಕ್ಸ್ ಈಗ ಗ್ರಾಮ ಪಂಚಾಯಿತಿ ಮಟ್ಟಕ್ಕೂ ತಲುಪಿದ್ದು, ಗ್ರಾಮ ಪಂಚಾಯಿತಿಯ ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್ಸ್ನಲ್ಲಿ 40 ದಿನಗಳ ಕಾಲ ಇರಿಸಿದ ಪ್ರಕರಣವೊಂದು ನಡೆದಿದೆ. ಮಾತ್ರವಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಕೆಳಗಿಳಿಸಲು ಸದಸ್ಯರು ವಿಮಾನದಲ್ಲಿ ಬಂದಿಳಿದಂತಹ ಪ್ರಕರಣ ಇದಾಗಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ದೇವರಗುಡ್ಡ ಗ್ರಾಮ ಪಂಚಾಯತಿಯ 13 ಸದಸ್ಯರನ್ನು ಬೆಂಗಳೂರಿನ ರೆಸಾರ್ಟ್ವೊಂದರಲ್ಲಿ 40 ದಿನಗಳ ಕಾಲ ಇರಿಸಲಾಗಿತ್ತು. ಆಪರೇಷನ್ ಕಮಲ ಮಾದರಿಯಲ್ಲಿ ಆಪರೇಷನ್ ಗ್ರಾಮ ಪಂಚಾಯತ್ ನಡೆದಿದ್ದು, ಅವಿಶ್ವಾಸ ನಿರ್ಣಯ ಮಂಡನೆಗೆ ಸದಸ್ಯರು … Continue reading ಗ್ರಾಮ ಪಂಚಾಯತ್ನಲ್ಲೂ ರೆಸಾರ್ಟ್ ರಾಜಕೀಯ; ಬೆಂಗಳೂರಿನ ರೆಸಾರ್ಟ್ನಲ್ಲಿ 40 ದಿನ ಇದ್ದು ವಿಮಾನದಲ್ಲಿ ಬಂದಿಳಿದ ಸದಸ್ಯರು!
Copy and paste this URL into your WordPress site to embed
Copy and paste this code into your site to embed