ಮರೆಯಾಗುತ್ತಿದೆ ಸಂಸ್ಕಾರ, ಸಂಸ್ಕೃತಿ
ಹೆಬ್ರಿ: ನಮ್ಮ ಹಿರಿಯರು ನೀಡಿದ ಸಂಸ್ಕಾರ, ಸಂಸ್ಕೃತಿ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವುದು ಖೇದಕರ ಸಂಗತಿ. ಸಂಸ್ಕಾರ ಉಳಿಸಿ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸವನ್ನು ಧಾರ್ಮಿಕ ಶಿಕ್ಷಣ ಶಿಬಿರದ ಮೂಲಕ ಮಾಡಬೇಕಾಗಿದೆ ಎಂದು ಉಪನ್ಯಾಸಕ ವಿದ್ವಾನ್ ಗುರುರಾಜ ಕಲ್ಕೂರ್ ಹೇಳಿದರು. ಹೆಬ್ರಿಯ ಗಿಲ್ಲಾಳಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆ ಮತ್ತು ಪೇಜಾವರ ಮಠ ಹಾಗೂ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ವಿಪ್ರ ಬಾಲಕ ಬಾಲಕಿಯರ ಧಾರ್ಮಿಕ ಶಿಕ್ಷಣ ಶಿಬಿರ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ವ್ಯವಸ್ಥಾಪನಾ ಸಮಿತಿ … Continue reading ಮರೆಯಾಗುತ್ತಿದೆ ಸಂಸ್ಕಾರ, ಸಂಸ್ಕೃತಿ
Copy and paste this URL into your WordPress site to embed
Copy and paste this code into your site to embed