ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ

ಕೊಡಗು: ಮನೆಯೊಂದರಲ್ಲಿ ‘ಪ್ರಾರ್ಥನಾಲಯ’ ಮಾಡಿಕೊಂಡು ಅಮಾಯಕ ಬಡಜನರಿಗೆ ಆಮಿಷ ತೋರಿಸಿ ಕ್ರಿಶ್ಚಿಯನ್ ಮತಕ್ಕೆ ಮತಾಂತರ ಮಾಡುವ ಪ್ರಯತ್ನ ನಡೆಯುತ್ತಿದ್ದುದನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಈ ಪ್ರಸಂಗ ಬೆಳಕಿಗೆ ಬಂದಿದೆ. ಶನಿವಾರಸಂತೆಯ ಮನೆಯೊಂದರಲ್ಲಿ ಕುರುಬರ ಹಾಡಿಯ ಜನರನ್ನು ಕಲೆ ಹಾಕಿ ಮನೆಯ ಬಾಗಿಲು ಮುಚ್ಚಿ ಗೌಪ್ಯವಾಗಿ ಧರ್ಮ ಬೋಧೆ ಮಾಡುತ್ತಾ, ಮತಾಂತರದ ಯತ್ನ ನಡೆಯುತ್ತಿತ್ತು. ಆ ವೇಳೆ ಸ್ಥಳಕ್ಕೆ ದಾಳಿ ‌ನಡೆಸಿ ವಿಡಿಯೋ ಮಾಡಿಕೊಂಡಿರುವ ಹಿಂದೂ ಜಾಗರಣ … Continue reading ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ