ಗೋಮಾತಾ ಉಲರ್ಥ್​ ಮಾಡಿ ಸವಿದಿದ್ದ ಕೇರಳ ಯುವತಿಗೆ ಎದುರಾಯ್ತು ಸಂಕಷ್ಟ

ತಿರುವನಂತಪುರಂ: ಹಿಂದೂ ಸಂಪ್ರದಾಯದಲ್ಲಿ ಗೋ ಮಾತೆಗೆ ಅತ್ಯಂತ ಶ್ರೇಷ್ಠ ಸ್ಥಾನವಿದೆ. ಯಾವುದೇ ಧರ್ಮದ ಧಾರ್ಮಿಕ ಸಂಪ್ರದಾಯಗಳು ಮತ್ತು ನಂಬಿಕೆಗಳಿಗೆ ಗೌರವ ನೀಡಬೇಕಾಗಿರುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಆದರೆ ಕೆಲವು ವಿಕೃತ ಮನಸ್ಸುಗಳು ಬೇರೆ ಧರ್ಮದ ನಿಂದನೆಯಲ್ಲೇ ತಮ್ಮ ಜೀವನವನ್ನು ಕಳೆದುಬಿಡುತ್ತಾರೆ. ಹಿಂದೂ ಧರ್ಮದಲ್ಲಿ ಪವಿತ್ರವೆಂದು ನಂಬುವ ಗೋ ಮಾತೆಯ ಖಾದ್ಯವನ್ನು ಮಾಡಿ ಸವಿದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದ ಯುವತಿಯೊಬ್ಬಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ಹೆಂಡತಿ, ಮಗ, ಸೊಸೆ, ಮೊಮ್ಮಗುವನ್ನು ಕೊಂದು, ಅಮ್ಮನೊಂದಿಗೆ ಪರಾರಿಯಾದ! … Continue reading ಗೋಮಾತಾ ಉಲರ್ಥ್​ ಮಾಡಿ ಸವಿದಿದ್ದ ಕೇರಳ ಯುವತಿಗೆ ಎದುರಾಯ್ತು ಸಂಕಷ್ಟ