ನೈಸರ್ಗಿಕ ಕೃಷಿಯಿಂದ ದುಷ್ಪರಿಣಾಮಗಳಿಗೆ ಕಡಿವಾಣ; ಸುರಾನಾ ಅಭಿಪ್ರಾಯ

ಬೆಂಗಳೂರು: ಕೃಷಿ ಮತ್ತಿತರ ಕ್ಷೇತ್ರದಲ್ಲಿ ಹೊಸ ಪ್ರಯೋಗದ ಕೆಟ್ಟ ಪರಿಣಾಮಗಳು ಕೂಡಲೇ ಗೊತ್ತಾಗುವುದಿಲ್ಲ. ಅಂಥ ದುಷ್ಪರಿಣಾಮಗಳನ್ನು ತಪ್ಪಿಸಲು ಸಾವಯವ- ನೈಸರ್ಗಿಕ ಕೃಷಿ ಪದ್ಧತಿ ಅನಿವಾರ್ಯ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅಭಿಮತ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯ ರೈತ ಮೋರ್ಚಾದ ವತಿಯಿಂದ ಪಕ್ಷದ ರಾಜ್ಯ ಕಾರ್ಯಾಲಯ ದಲ್ಲಿ ಶನಿವಾರ ಏರ್ಪಡಿಸಿದ್ದ ‘ನೈಸರ್ಗಿಕ ಕೃಷಿ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾವಯವ ಕೃಷಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ ಎಂದು … Continue reading ನೈಸರ್ಗಿಕ ಕೃಷಿಯಿಂದ ದುಷ್ಪರಿಣಾಮಗಳಿಗೆ ಕಡಿವಾಣ; ಸುರಾನಾ ಅಭಿಪ್ರಾಯ