ಅವನು ಆಗಾಗ ರೊಕ್ಕ ಕೇಳ್ತಾನೆ, ಕೊಡದೇ ಇದ್ರೆ ಹೀಗೆ ಮಾಡ್ತಾನೆ!

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗುತ್ತಿದ್ದಂತೆಯೇ ಅವರಿಗೆ ಮತ್ತು ಅವರ ಸಹೋದರ ಸೋಮಶೇಖರ ರೆಡ್ಡಿಗೆ ಹೊಸ ಸಂಕಷ್ಟ ಶುರುವಾಗಿದೆ. 2010ರಲ್ಲಿ ಬಳ್ಳಾರಿಯಲ್ಲಿ ನಡೆದ ಪಾಲಿಕೆ ಸದಸ್ಯೆ ಪದ್ಮಾವತಿ ಯಾದವ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಕೆಯ ಸಹೋದರ ಸುಬ್ಬರಾಯುಡು ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಕುರಿತು ಬಳ್ಳಾರಿಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ … Continue reading ಅವನು ಆಗಾಗ ರೊಕ್ಕ ಕೇಳ್ತಾನೆ, ಕೊಡದೇ ಇದ್ರೆ ಹೀಗೆ ಮಾಡ್ತಾನೆ!