ಟಿಕೆಟ್ ಪಡೆದ ಬಿವೈ‌ ವಿಜಯೇಂದ್ರ ಆಪ್ತ; ಬ್ಯಾಟರಾಯನಪುರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ!

ಬ್ಯಾಟರಾಯನಪುರ: ತಮ್ಮೇಶ್ ಗೌಡಗೆ ಟಿಕೆಟ್ ಕೊಟ್ಟ ಹಿನ್ನೆಲೆ ಮುನೀಂದ್ರ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ‌ ನಡೆ‌ ಬಗ್ಗೆ ಚರ್ಚಿಸಲು‌ ಮುನೇಂದ್ರ ಕುಮಾರ್ ಬೆಂಬಲಿಗರ ಸಭೆ ಕರೆದಿದ್ದಾರೆ. ಕಳೆದ ಕೆಲ ತಿಂಗಳಿಂದ ಕ್ಷೇತ್ರದಲ್ಲಿ ಮುನೇಂದ್ರ ಕುಮಾರ್ ಅಬ್ಬರದ ಪ್ರಚಾರ ಮಾಡಿದ್ದರು. ಆದರೆ ಬಿವೈ ವಿಜಯೇಂದ್ರ ಆಪ್ತ ತಮ್ಮೇಶ್​ ಗೌಡಗೆ ಟಿಕೆಟ್​ ಸಿಕ್ಕಿದೆ. ಇದರಿಂದಾಗಿ ಅಸಮಾಧಾನಗೊಂಡಿರುವ ಮುನೇಂದ್ರ ಕುಮಾರ್​ ಇದೀಗ ತಮ್ಮ ಮುಂದಿನ ನಡೆ ಬಗ್ಗೆ ಬೆಂಬಲಿಗರ ಜೊತೆ‌ ಸಭೆ‌ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಇನ್ನು ಇವರ ಕೆಲ ಬೆಂಬಲಿಗರಂತೂ … Continue reading ಟಿಕೆಟ್ ಪಡೆದ ಬಿವೈ‌ ವಿಜಯೇಂದ್ರ ಆಪ್ತ; ಬ್ಯಾಟರಾಯನಪುರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ!