ಬಂಡಾಯ ತಣಿಸುವ ಸವಾಲು; ಬಿಜೆಪಿ ಟಿಕೆಟ್​ ವಂಚಿತರ ಕಣ್ಣೀರು, ರೋಷಾವೇಶ

ಅಂಗಾರ ನಿವೃತ್ತಿ, ತಟಸ್ಥ ನಿಲುವು ಆರ್​. ಶಂಕರ್​ ರಾಜೀನಾಮೆ ಪಕ್ಷ ತೊರೆಯಲು ಸವದಿ ನಿರ್ಧಾರ ದೆಹಲಿಯಲ್ಲಿ ಶೆಟ್ಟರ್​ ಸಂಧಾನ ಬಿಎಸ್​ವೈಗೆ ಅತೃಪ್ತಿ ಶಮನದ ಹೊಣೆ ಬಂಡಾಯ ಬಿಜೆಪಿಗೆ ಬಂಡಾಯದ ಬಿಸಿ, ಸ್ಪರ್ಧೆಯ ಸೆಡ್ಡು – ವಿಧಾನ ಪರಿಷತ್​ ಸದಸ್ಯತ್ವಕ್ಕೆ ಶಂಕರ್​ ರಾಜೀನಾಮೆ, ಸವದಿ ನಿರ್ಧಾರ – ಅಭ್ಯರ್ಥಿಗಳ ಆಯ್ಕೆಯ ಮಾನದಂಡವೇ ದ್ವಂದ್ವವೆಂಬ ಆಕ್ರೋಶ — ಅತೃಪ್ತಿ ತಣಿಸುವ ಸವಾಲು, ಮನವೊಲಿಕೆಗೆ ಮುಂದಾದ ನಾಯಕರು ಬೆಂಗಳೂರು: ತಳಸ್ತರದಿಂದ ದೆಹಲಿ ತನಕ ಸಮೀಕ್ಷೆ, ಅಭಿಪ್ರಾಯ ಸಂಗ್ರಹ, ಮ್ಯಾರಥಾನ್​ ಸಭೆಗಳ ಬಳಿಕ … Continue reading ಬಂಡಾಯ ತಣಿಸುವ ಸವಾಲು; ಬಿಜೆಪಿ ಟಿಕೆಟ್​ ವಂಚಿತರ ಕಣ್ಣೀರು, ರೋಷಾವೇಶ