ಕ್ರೀಡೆಯಲ್ಲೂ ಟಿಕೆಟ್ ಗೊಂದಲ; ಚಿನ್ನಸ್ವಾಮಿ ಕ್ರೀಡಾಂಗಣದ ಮುಂಬಾಗದಲ್ಲಿ RCB ನಾಮಜಪ!

ಬೆಂಗಳೂರು: ಟಿಕೆಟ್ ಗೊಂದಲ ಕೆಲ ದಿನಗಳ ಹಿಂದೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಟಿಕೆಟ್ ಗಳು ಬಹುತೇಕ ಘೋಷಣೆ ಆದ ಬಳಿಕ ಬಂಡಾದ ಬಿಸಿ ಶುರುವಾಗಿದೆ. ಇನ್ನೂ ನಡೆಯುತ್ತಲೇ ಇದೆ. ಇದೀಗ ಅದೇ ರೀತಿಯ ಬೆಳವಣಿಗೆ ಕ್ರೀಡಾ ಲೋಕದಲ್ಲೂ ಕಂಡು ಬಂದಿದೆ. ಇಂತಹ ಬೆಳವಣಿಗೆ ಕಂಡುಬಂದದ್ದು ಚಿನ್ನಸ್ವಾಮಿ ಸ್ಟೇಡಿಯಂ ಬಳಿಯಲ್ಲಿ. ನಾಳೆ RCB V/s CSK ಪಂದ್ಯ ಟಿಕೆಟ್ ಖಾಲಿ ಎಂದ ಮ್ಯಾನೇಜ್ಮೆಂಟ್! ಚಿನ್ನಸ್ವಾಮಿ ಕ್ರೀಡಾಂಗಂಣದ ಬಳಿ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದು ಅವರ ನಡುವೆ ಟಿಕೆಟ್ ಗೊಂದಲ … Continue reading ಕ್ರೀಡೆಯಲ್ಲೂ ಟಿಕೆಟ್ ಗೊಂದಲ; ಚಿನ್ನಸ್ವಾಮಿ ಕ್ರೀಡಾಂಗಣದ ಮುಂಬಾಗದಲ್ಲಿ RCB ನಾಮಜಪ!