ಈ ಸಲವೂ ಆರ್ಸಿಬಿ ಕನಸು ಭಗ್ನ , ಕೆಕೆಆರ್ ಎದುರು ಮುಗ್ಗರಿಸಿದ ಬೆಂಗಳೂರು ತಂಡ
ಶಾರ್ಜಾ: ಆರ್ಸಿಬಿ ಅಭಿಮಾನಿಗಳ ಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ‘ಈ ಸಲ ಕಪ್ ನಮ್ದೆ..ಈ ಸಲ ಕಪ್ ನಮ್ದೆ’ ಎಂಬ ಉದ್ಘೋಷ ಮತ್ತೆ ಕೈಕೊಟ್ಟಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ವೈಲ್ಯ ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-14ರ ಎಲಿಮಿನೇಟರ್ ಹಂತದಲ್ಲೇ ಮುಗ್ಗರಿಸುವ ಮೂಲಕ ಸತತ 14ನೇ ಬಾರಿಯೂ ಪ್ರಶಸ್ತಿ ಜಯಿಸಲು ವಿಫಲವಾಯಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆರ್ಸಿಬಿ ತಂಡ 4 ವಿಕೆಟ್ಗಳಿಂದ ಕೋಲ್ಕತ ನೈಟ್ರೈಡರ್ಸ್ಗೆ ಶರಣಾಯಿತು. ಈಗಾಗಲೇ ನಾಯಕತ್ವ … Continue reading ಈ ಸಲವೂ ಆರ್ಸಿಬಿ ಕನಸು ಭಗ್ನ , ಕೆಕೆಆರ್ ಎದುರು ಮುಗ್ಗರಿಸಿದ ಬೆಂಗಳೂರು ತಂಡ
Copy and paste this URL into your WordPress site to embed
Copy and paste this code into your site to embed