ವಿಷ್ಣುವರ್ಧನ್​ ನೆನಪಲ್ಲಿ ಈ ಮರೆಯಲಾಗದ ಮಧುರ ಗೀತೆ …

ನಟ ರವಿಶಂಕರ್​ ಗೌಡ ಕಳೆದೊಂದು ವಾರದಿಂದ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಅವರ ಅಪಾರ್ಟ್​ಮೆಂಟ್​ನಲ್ಲಿ ಕರೊನಾ ಪಾಸಿಟಿವ್​ ಕೇಸ್​ಗಳು ಪತ್ತೆಯಾದ ಹಿನ್ನೆಲೆಯಲ್ಲಿ, ರವಿಶಂಕರ್​ ಮನೆಯೊಳಗೆ ಬಂಧಿಯಾಗಿದ್ದಾರೆ. ಇದನ್ನೂ ಓದಿ: ಅಂಥ ನಿರ್ಧಾರಕ್ಕೆ ಯಾಕೆ ಬಂದೆ ಸುಶಾಂತ್​ ಅಂತ ಕೇಳಿದ್ದರು ಸರೋಜ್​ ಲಾಕ್​ಡೌನ್​ ಶುರುವಾದಾಗಿನಿಂದ, ಮನೆಯಲ್ಲಿ ಹಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುವ ರವಿಶಂಕರ್​ ಗೌಡ, ಈಗ ವಿಷ್ಣುವರ್ಧನ್​ ಅವರ ನೆನಪಲ್ಲಿ, ಅವರ ಹಳೆಯ ಜನಪ್ರಿಯ ಗೀತೆಯೊಂದನ್ನು ಹಾಡಿದ್ದಾರೆ. ಅದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ವಿಷ್ಣುವರ್ಧನ್​ ಅವರ ಜನಪ್ರಿಯ ಗೀತೆಗಳಲ್ಲೊಂದು, ‘ದೇವರ ಗುಡಿ’ … Continue reading ವಿಷ್ಣುವರ್ಧನ್​ ನೆನಪಲ್ಲಿ ಈ ಮರೆಯಲಾಗದ ಮಧುರ ಗೀತೆ …