ಮನೆಮನೆಗೂ ಬರಲಿದೆ ರವಿ ಬೆಳಗೆರೆಯ ‘ಹೇಳಿ ಹೋಗು ಕಾರಣ’; ಶೀಘ್ರದಲ್ಲೇ ದೃಶ್ಯರೂಪದಲ್ಲಿ…

ಬೆಂಗಳೂರು: ಖ್ಯಾತ ಲೇಖಕ, ಪತ್ರಕರ್ತ ರವಿ ಬೆಳಗೆರೆಯ ಕಾದಂಬರಿಗಳ ಪೈಕಿ ಯುವಜನತೆಯ ಹೃದಯ ಕದ್ದ, ಅಂದಿಗೂ ಇಂದಿಗೂ ಎಂದೆಂದಿಗೂ ಮತ್ತದೇ ಆಸಕ್ತಿಯಿಂದ ಓದಿಸಿಕೊಂಡು ಹೋಗುವಂಥ ಎರಡು ಪ್ರಮುಖ ಕಾದಂಬರಿಗಳೆಂದರೆ ಒಂದು ʼಹೇಳಿ ಹೋಗು ಕಾರಣʼ, ಇನ್ನೊಂದು ʼನೀ ಹಿಂಗ ನೋಡಬ್ಯಾಡ ನನ್ನ..ʼ. ಇದೀಗ ಆ ಎರಡು ಕಾದಂಬರಿಗಳ ಪೈಕಿ ʼಹೇಳಿ ಹೋಗು ಕಾರಣʼ ನಾಡಿನ ಮನೆಮನಗಳಿಗೂ ತಲುಪಲಿದೆ. ಅರ್ಥಾತ್‌, ʼಹೇಳಿ ಹೋಗು ಕಾರಣʼ ಇದೀಗ ಧಾರಾವಾಹಿ ಆಗಿ ಮೂಡಿ ಬರುತ್ತಿದ್ದು, ಶೀಘ್ರದಲ್ಲೇ ಅದರ ಪ್ರಸಾರ ಆರಂಭವಾಗಲಿದೆ. ಮೋಡಿ … Continue reading ಮನೆಮನೆಗೂ ಬರಲಿದೆ ರವಿ ಬೆಳಗೆರೆಯ ‘ಹೇಳಿ ಹೋಗು ಕಾರಣ’; ಶೀಘ್ರದಲ್ಲೇ ದೃಶ್ಯರೂಪದಲ್ಲಿ…