ಉಂಗುರದ ಬದಲು ಭಾರತಾಂಬೆಯ ಫೋಟೋ ಬದಲಿಸಿಕೊಂಡ ಟೆಕ್ಕಿಗಳು! ಇಡೀ ದೇಶಕ್ಕೆ ಮಾದರಿ ಈ ಜೋಡಿ

ಚಿಕ್ಕಮಗಳೂರು: ಮದುವೆ ನಿಶ್ಚಿತಾರ್ಥ ಅಂದ್ರೆ ಮಧುಮಗ-ಮಧುಮಗಳು ಉಂಗುರ ಬದಲಿಸಿಕೊಳ್ತಾರೆ, ಹೂವಿನ ಮಾಲೆ ಹಾಕುತ್ತಾರೆ, ಎರಡೂ ಕುಟುಂಬಸ್ಥರು ತಾಂಬೂಲ ಬದಲಾಯಿಸಿಕೊಂಡು ಒಟ್ಟಾಗಿ ಸಿಹಿಯೂಟ ಮಾಡುವುದು ರೂಢಿ. ಇಲ್ಲಿ ಅವರವರ ಆರ್ಥಿಕತೆಯ ಅನುಕೂಲಕ್ಕೆ ತಕ್ಕಂತೆ ಅದ್ದೂರಿತನವೂ ಮೇಳೈಸಲಿದೆ. ಆದರೆ ಚಿಕ್ಕಮಗಳೂರು ನಗರದ ಯುವಜೋಡಿ ಇಂದು(ಫೆ.14) ಮದುವೆ ನಿಶ್ಚಿತಾರ್ಥ ಮಾಡಿಕೊಂಡ ಪರಿ ಮಾತ್ರ ಎಲ್ಲರಿಗೂ ಮಾದರಿ. ಹೌದು, ಫೆ.14 ಪ್ರೇಮಿಗಳ ದಿನ. ಈ ದಿನಕ್ಕಾಗಿಯೇ ಕಾದು ಬಹುತೇಕರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಕ್ಷಾಂತರ ಮಂದಿ ಪ್ರಿಯಕರ/ಪ್ರಿಯತಮೆ ಬಳಿ ಪ್ರೇಮನಿವೇದನೆಗೆ ಹವಣಿಸಿದ್ದಾರೆ. ಲಕ್ಷಾಂತರ … Continue reading ಉಂಗುರದ ಬದಲು ಭಾರತಾಂಬೆಯ ಫೋಟೋ ಬದಲಿಸಿಕೊಂಡ ಟೆಕ್ಕಿಗಳು! ಇಡೀ ದೇಶಕ್ಕೆ ಮಾದರಿ ಈ ಜೋಡಿ