ಚಿಕಿತ್ಸೆಗೆಂದು ಬಂದಿದ್ದ ರೋಗಿಗಳ ಕಾಲಿಗೆ ಕಚ್ಚಿದ ಇಲಿಗಳು, ಸರ್ಕಾರಿ ಆಸ್ಪತ್ರೆ ಸ್ಥಿತಿ ಕಂಡು ಬೆಚ್ಚಿಬಿದ್ದ ಜನ

ಜೋಧ್‌ಪುರ: ಸರ್ಕಾರ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಮಾನಸಿಕ ರೋಗಿಯ ಕಾಲಿಗೆ ಇಲಿಗಳು ಕಚ್ಚಿರುವ ವಿಚಿತ್ರ ಘಟನೆ ರಾಜಸ್ತಾನದ ಜೋಧಪುರದಲ್ಲಿ ನಡೆದಿದೆ. ಇಲ್ಲಿನ ಮಥುರಾದಾಸ್ ಮಾಥುರ್ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮನೋರೇಗ್ ವಾರ್ಡ್‌ನಲ್ಲಿ ಇಲಿಗಳು ಮಾನಸಿಕ ಅಸ್ವಸ್ಥರ ಕಾಲ್ಬೆರಳುಗಳನ್ನು ಕಡಿಯುತ್ತವೆ ಎಂಬ ದೂರು ಬಂದಿತ್ತು. ಕಳೆದ ವಾರವಷ್ಟೇ ಇಲ್ಲಿನ ನಾಲ್ವರು ರೋಗಿಗಳ ಕುಟುಂಬದಿಂದಲೂ ಈ ದೂರು ಬಂದಿತ್ತು. ಆದರೆ, ಈ ಬಾರಿ ಈ ಪ್ರಕರಣವನ್ನು ಹೂತು ಹಾಕಲು ಹಲವು ಪ್ರಯತ್ನಗಳು ನಡೆದಿದ್ದು, ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು … Continue reading ಚಿಕಿತ್ಸೆಗೆಂದು ಬಂದಿದ್ದ ರೋಗಿಗಳ ಕಾಲಿಗೆ ಕಚ್ಚಿದ ಇಲಿಗಳು, ಸರ್ಕಾರಿ ಆಸ್ಪತ್ರೆ ಸ್ಥಿತಿ ಕಂಡು ಬೆಚ್ಚಿಬಿದ್ದ ಜನ