ಆಟೋದಲ್ಲಿ ಬರುತ್ತೆ ಪಡಿತರ!; ಮನೆ ಬಾಗಿಲಿಗೇ ಪೂರೈಕೆ, ಆಂಧ್ರ ಮಾದರಿ ಜಾರಿಗೆ ಸಿದ್ಧತೆ

| ಹರೀಶ್ ಬೇಲೂರು ಬೆಂಗಳೂರು ಅನ್ನಭಾಗ್ಯ ಯೋಜನೆಯಡಿ ಕಾರ್ಡ್​ದಾರರು ಪಡಿತರ ಪಡೆಯಲು ಇನ್ಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕ್ಯೂ ನಿಲ್ಲಬೇಕಿಲ್ಲ. ಆಂಧ್ರಪ್ರದೇಶದ ಮಾದರಿಯಲ್ಲಿ ನ್ಯಾಯಬೆಲೆ ಅಂಗಡಿಗಳೇ ಪಡಿತರ ಕಾರ್ಡ್​ದಾರರ ಮನೆಗೆ ಲಗೇಜ್ ಆಟೋ ಕಳುಹಿಸಿ ರೇಷನ್ ತಲುಪಿಸಲಿವೆ. ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿದೆ. ಆಂಧ್ರದ ಯೋಜನೆ ಬಗ್ಗೆ ಆಹಾರ ಇಲಾಖೆ ಅಧ್ಯಯನ ನಡೆಸುತ್ತಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಯೋಜನೆ ರೂಪುರೇಷೆಯ ಬಗ್ಗೆ ಆಹಾರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಸಭೆ … Continue reading ಆಟೋದಲ್ಲಿ ಬರುತ್ತೆ ಪಡಿತರ!; ಮನೆ ಬಾಗಿಲಿಗೇ ಪೂರೈಕೆ, ಆಂಧ್ರ ಮಾದರಿ ಜಾರಿಗೆ ಸಿದ್ಧತೆ