ಖಿನ್ನತೆಗೆ ಒಳಗಾದ ನಟಿ; ಮಾನಸಿಕವಾಗಿ ಸದೃಢವಾಗಲು ಹಳ್ಳಿಗೆ ಹೋಗಿದ್ದರಂತೆ!

ನವದೆಹಲಿ: ಜನಪ್ರಿಯ ಕಾರ್ಯಕ್ರಮಗಳ ಮೂಲಕ ಹಿಂದಿ ಕಿರುತೆರೆಯ ಮೂಲಕ ಮನೆಮಾತಾಗಿದ್ದವರು ರತನ್ ರಾಜ್‌ಪುತ್. ಆದರೆ ಕಳೆದ 4 ವರ್ಷಗಳಿಂದ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ನಾನು ಖಿನ್ನತೆಯಿಂದ ಬಳಲುತ್ತಿದ್ದೇನೆ. ಹೀಗಾಗಿ ನಟನೆಯಿಂದ ವಿರಾಮ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇದೀಗ ಅವರು ಖಿನ್ನತೆಯಿಂದ ಹೊರಬರಲು ಅನುಸರಿಸಿರುವ ಮಾರ್ಗಗಳ ಬಗ್ಗೆ ಮಾತನಾಡಿದ್ದಾರೆ. ‘ನನ್ನ ತಂದೆಯ ಮರಣದ ನಂತರ ಖಿನ್ನತೆಗೆ ಒಳಗಾದೆ. ಇದರಿಂದ ಹೊರಬರಲು ನಾನು ಸುತ್ತಾಟವನ್ನು ಪ್ರಾರಂಭಿಸಿದೆ. ಜೊತೆಗೆ ಹಳ್ಳಿಯ ಜೀವನ ಕ್ರಮ ಅಳವಡಿಸಿಕೊಂಡೆ … Continue reading ಖಿನ್ನತೆಗೆ ಒಳಗಾದ ನಟಿ; ಮಾನಸಿಕವಾಗಿ ಸದೃಢವಾಗಲು ಹಳ್ಳಿಗೆ ಹೋಗಿದ್ದರಂತೆ!