ಚಿಕ್ಕಮಗಳೂರು: ಆನೆ ದಂತದಲ್ಲಿ ಕೆತ್ತನೆ ಮಾಡಿದ ಚೆಸ್ಪಾನ್ ಮತ್ತು ಬುರುಡೆ ಸಹಿತ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಯನ್ನು ವಿಶೇಷ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರದ ಮೆಲ್ವಿನ್ ಬಂಧಿತ. ಚಿಕ್ಕಮಗಳೂರು ಮಿಲನ್ ಚಿತ್ರಮಂದಿರದ ಬಳಿ ಗಿರಾಕಿಗೆ ಕಾಯುತ್ತಿದ್ದಾಗ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳ ಪೊಲೀಸರು ಮಾರುವೇಷದಲ್ಲಿ ತೆರಳಿ ಮೆಲ್ವಿನ್ನನ್ನು ವಶಕ್ಕೆ ಪಡೆದರು. ಕೈಲಿದ್ದ ಚೀಲವನ್ನು ಪರಿಶೀಲಿಸಿದಾಗ ಆನೆ ದಂತದಲ್ಲಿ ಕೆತ್ತನೆ ಮಾಡಿದ ಚದುರಂಗದ 16 ಬಿಳಿ ಪಾನ್, ಕಪ್ಪು ಬಣ್ಣ ಹಚ್ಚಿರುವ … Continue reading ಆನೆ ದಂತದಲ್ಲಿ ಮಾಡಿದ ಚೆಸ್ ಪಾನ್, ಬುರುಡೆ ಸಹಿತ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ! ಅಜ್ಜನ ಕಾಲದ್ದು….
Copy and paste this URL into your WordPress site to embed
Copy and paste this code into your site to embed