ಆನೆ ದಂತದಲ್ಲಿ ಮಾಡಿದ ಚೆಸ್​ ಪಾನ್​, ಬುರುಡೆ ಸಹಿತ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ! ಅಜ್ಜನ ಕಾಲದ್ದು….

ಚಿಕ್ಕಮಗಳೂರು: ಆನೆ ದಂತದಲ್ಲಿ ಕೆತ್ತನೆ ಮಾಡಿದ ಚೆಸ್​ಪಾನ್​ ಮತ್ತು ಬುರುಡೆ ಸಹಿತ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ಆರೋಪಿಯನ್ನು ವಿಶೇಷ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಸಕಲೇಶಪುರದ ಮೆಲ್ವಿನ್​ ಬಂಧಿತ. ಚಿಕ್ಕಮಗಳೂರು ಮಿಲನ್​ ಚಿತ್ರಮಂದಿರದ ಬಳಿ ಗಿರಾಕಿಗೆ ಕಾಯುತ್ತಿದ್ದಾಗ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳ ಪೊಲೀಸರು ಮಾರುವೇಷದಲ್ಲಿ ತೆರಳಿ ಮೆಲ್ವಿನ್​ನನ್ನು ವಶಕ್ಕೆ ಪಡೆದರು. ಕೈಲಿದ್ದ ಚೀಲವನ್ನು ಪರಿಶೀಲಿಸಿದಾಗ ಆನೆ ದಂತದಲ್ಲಿ ಕೆತ್ತನೆ ಮಾಡಿದ ಚದುರಂಗದ 16 ಬಿಳಿ ಪಾನ್​, ಕಪ್ಪು ಬಣ್ಣ ಹಚ್ಚಿರುವ … Continue reading ಆನೆ ದಂತದಲ್ಲಿ ಮಾಡಿದ ಚೆಸ್​ ಪಾನ್​, ಬುರುಡೆ ಸಹಿತ ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ! ಅಜ್ಜನ ಕಾಲದ್ದು….