ರೈತರ ಹಿತ ಕಾಯಲು ವಿದ್ಯಾರ್ಥಿಗಳ ರಣತಂತ್ರ; ರಣಂ ಸಿನಿಮಾ ವಿಮರ್ಶೆ
ಚಿತ್ರ: ರಣಂ, ನಿರ್ದೇಶನ: ಸಮುದ್ರ, ನಿರ್ಮಾಣ: ಕನಕಪುರ ಶ್ರೀನಿವಾಸ್, ತಾರಾಗಣ: ಚಿರಂಜೀವಿ ಸರ್ಜಾ, ಚೇತನ್, ವರಲಕ್ಷ್ಮೀ ಶರತ್ ಕುಮಾರ್, ಸಾಧು ಕೋಕಿಲ ಮುಂತಾದವರು. | ಚೇತನ್ ನಾಡಿಗೇರ್ ಬೆಂಗಳೂರು ಯಾರದೋ ಅಕೌಂಟ್ನಲ್ಲಿರುವ 250 ಕೋಟಿ ರೂ.ಗಳನ್ನು ಬೇರೆ ಇನ್ನ್ಯಾರದೋ ಅಕೌಂಟ್ಗೆ ವರ್ಗಾಯಿಸಿ ಸಿಕ್ಕಿಬಿದ್ದಿರುತ್ತಾನೆ ಆತ. ಇದೆಲ್ಲ ಯಾಕೆ ಮತ್ತು ಯಾರಿಗಾಗಿ ಮಾಡಿದೆ? ಹಾಗಂತ ಪೊಲೀಸರು ಕೂರಿಸಿಕೊಂಡು ಪ್ರಶ್ನಿಸುತ್ತಾರೆ. ಅದಕ್ಕೆ ಅವನು ನೀಡುವ ಉತ್ತರ, ಸ್ನೇಹಿತರು… ಸ್ನೇಹಕ್ಕಾಗಿ ಅವನು ಅಷ್ಟೆಲ್ಲ ಮಾಡಿದ ಎನ್ನುವುದಕ್ಕಿಂತ, ಆ ಸ್ನೇಹಿತರ ಕಾಳಜಿಗಾಗಿ ಅವನು … Continue reading ರೈತರ ಹಿತ ಕಾಯಲು ವಿದ್ಯಾರ್ಥಿಗಳ ರಣತಂತ್ರ; ರಣಂ ಸಿನಿಮಾ ವಿಮರ್ಶೆ
Copy and paste this URL into your WordPress site to embed
Copy and paste this code into your site to embed