ರೈತರ ಹಿತ ಕಾಯಲು ವಿದ್ಯಾರ್ಥಿಗಳ ರಣತಂತ್ರ; ರಣಂ ಸಿನಿಮಾ ವಿಮರ್ಶೆ

ಚಿತ್ರ: ರಣಂ, ನಿರ್ದೇಶನ: ಸಮುದ್ರ, ನಿರ್ಮಾಣ: ಕನಕಪುರ ಶ್ರೀನಿವಾಸ್, ತಾರಾಗಣ: ಚಿರಂಜೀವಿ ಸರ್ಜಾ, ಚೇತನ್, ವರಲಕ್ಷ್ಮೀ ಶರತ್ ಕುಮಾರ್, ಸಾಧು ಕೋಕಿಲ ಮುಂತಾದವರು. | ಚೇತನ್ ನಾಡಿಗೇರ್ ಬೆಂಗಳೂರು ಯಾರದೋ ಅಕೌಂಟ್​ನಲ್ಲಿರುವ 250 ಕೋಟಿ ರೂ.ಗಳನ್ನು ಬೇರೆ ಇನ್ನ್ಯಾರದೋ ಅಕೌಂಟ್​ಗೆ ವರ್ಗಾಯಿಸಿ ಸಿಕ್ಕಿಬಿದ್ದಿರುತ್ತಾನೆ ಆತ. ಇದೆಲ್ಲ ಯಾಕೆ ಮತ್ತು ಯಾರಿಗಾಗಿ ಮಾಡಿದೆ? ಹಾಗಂತ ಪೊಲೀಸರು ಕೂರಿಸಿಕೊಂಡು ಪ್ರಶ್ನಿಸುತ್ತಾರೆ. ಅದಕ್ಕೆ ಅವನು ನೀಡುವ ಉತ್ತರ, ಸ್ನೇಹಿತರು… ಸ್ನೇಹಕ್ಕಾಗಿ ಅವನು ಅಷ್ಟೆಲ್ಲ ಮಾಡಿದ ಎನ್ನುವುದಕ್ಕಿಂತ, ಆ ಸ್ನೇಹಿತರ ಕಾಳಜಿಗಾಗಿ ಅವನು … Continue reading ರೈತರ ಹಿತ ಕಾಯಲು ವಿದ್ಯಾರ್ಥಿಗಳ ರಣತಂತ್ರ; ರಣಂ ಸಿನಿಮಾ ವಿಮರ್ಶೆ