ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪ್ರಶಸ್ತಿಗಾಗಿ ಸೌರಾಷ್ಟ್ರ-ಬಂಗಾಳ ಕಾದಾಟ, ಆತಿಥೇಯರಿಗೆ ಚೇತೇಶ್ವರ ಪೂಜಾರ ಬಲ 

ರಾಜ್​ಕೋಟ್: ಕಳೆದ ಮೂರು ತಿಂಗಳಿನಿಂದ ಪ್ರತಿವಾರವೂ ದೇಶೀಯ ಕ್ರಿಕೆಟ್ ಪ್ರಿಯರ ಕುತೂಹಲ ಕರೆಳಿಸುತ್ತಿದ್ದ 86ನೇ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿ ಅಂತಿಮ ಸುತ್ತಿಗೆ ಬಂದು ನಿಂತಿದೆ. ಈ ಪ್ರತಿಷ್ಠಿತ ಹಣಾಹಣಿಗೆ ರಾಜ್​ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಸನ್ನದ್ಧವಾಗಿದೆ. 30 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಬಂಗಾಳ ಹಾಗೂ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೌರಾಷ್ಟ್ರ ತಂಡಗಳು ಸೋಮವಾರದಿಂದ ನಡೆಯಲಿರುವ ಫೈನಲ್​ನಲ್ಲಿ ಎದುರಾಗಲಿವೆ. ಉಭಯ ತಂಡಗಳ ರೋಚಕ ಕದನಕ್ಕೆ ಇಡೀ ದೇಶೀಯ ಕ್ರಿಕೆಟ್ ವಲಯವೇ ಎದುರು ನೋಡುತ್ತಿದೆ. ರಾಷ್ಟ್ರೀಯ … Continue reading ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪ್ರಶಸ್ತಿಗಾಗಿ ಸೌರಾಷ್ಟ್ರ-ಬಂಗಾಳ ಕಾದಾಟ, ಆತಿಥೇಯರಿಗೆ ಚೇತೇಶ್ವರ ಪೂಜಾರ ಬಲ