ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪ್ರಶಸ್ತಿಗಾಗಿ ಸೌರಾಷ್ಟ್ರ-ಬಂಗಾಳ ಕಾದಾಟ, ಆತಿಥೇಯರಿಗೆ ಚೇತೇಶ್ವರ ಪೂಜಾರ ಬಲ
ರಾಜ್ಕೋಟ್: ಕಳೆದ ಮೂರು ತಿಂಗಳಿನಿಂದ ಪ್ರತಿವಾರವೂ ದೇಶೀಯ ಕ್ರಿಕೆಟ್ ಪ್ರಿಯರ ಕುತೂಹಲ ಕರೆಳಿಸುತ್ತಿದ್ದ 86ನೇ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿ ಅಂತಿಮ ಸುತ್ತಿಗೆ ಬಂದು ನಿಂತಿದೆ. ಈ ಪ್ರತಿಷ್ಠಿತ ಹಣಾಹಣಿಗೆ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂ ಸನ್ನದ್ಧವಾಗಿದೆ. 30 ವರ್ಷಗಳಿಂದ ಪ್ರಶಸ್ತಿ ಬರ ಎದುರಿಸುತ್ತಿರುವ ಬಂಗಾಳ ಹಾಗೂ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಸೌರಾಷ್ಟ್ರ ತಂಡಗಳು ಸೋಮವಾರದಿಂದ ನಡೆಯಲಿರುವ ಫೈನಲ್ನಲ್ಲಿ ಎದುರಾಗಲಿವೆ. ಉಭಯ ತಂಡಗಳ ರೋಚಕ ಕದನಕ್ಕೆ ಇಡೀ ದೇಶೀಯ ಕ್ರಿಕೆಟ್ ವಲಯವೇ ಎದುರು ನೋಡುತ್ತಿದೆ. ರಾಷ್ಟ್ರೀಯ … Continue reading ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪ್ರಶಸ್ತಿಗಾಗಿ ಸೌರಾಷ್ಟ್ರ-ಬಂಗಾಳ ಕಾದಾಟ, ಆತಿಥೇಯರಿಗೆ ಚೇತೇಶ್ವರ ಪೂಜಾರ ಬಲ
Copy and paste this URL into your WordPress site to embed
Copy and paste this code into your site to embed