ಯುವತಿ ಹೇಳಿಕೆ ಕೊಟ್ಟು 3 ದಿನ ಕಳೆದ್ರು ರಮೇಶ್ ಜಾರಕಿಹೊಳಿ ಮೌನ: ಇಂದು ಕಾಣಿಸಿಕೊಳ್ತಾರಾ ಸಾಹುಕಾರ್?

ಬೆಂಗಳೂರು: ಅಶ್ಲೀಲ ಸಿಡಿ ಕೇಸ್ ಪ್ರಕರಣದಲ್ಲಿ ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ವಿಚಾರಣೆ ನಡೆಸಲು ಎಸ್​ಐಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದಾರೆ. ಬಂಧನ ಭೀತಿ ಹಿನ್ನೆಲೆ‌ಯಲ್ಲಿ ಮಾಜಿ ಸಚಿವರ ವಿಚಾರಣೆಗೆ ಹಾಜರಾಗುತ್ತಾರಾ ಎಂಬುದು ಕಾದು ನೋಡಬೇಕಿದೆ. ಗುರುವಾರ ಎಸ್​ಐಟಿ ಅಧಿಕಾರಿಗಳು, ಸಂತ್ರಸ್ತ ಯುವತಿ ಸಮ್ಮುಖದಲ್ಲಿ 8 ಗಂಟೆಗಳ ಕಾಲ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದರು. ಶುಕ್ರವಾರ ಮತ್ತೆ ಯುವತಿ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಯುವತಿ ಮತ್ತೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ. ಮೊದಲು ಯುವತಿ ವಿಚಾರಣೆ … Continue reading ಯುವತಿ ಹೇಳಿಕೆ ಕೊಟ್ಟು 3 ದಿನ ಕಳೆದ್ರು ರಮೇಶ್ ಜಾರಕಿಹೊಳಿ ಮೌನ: ಇಂದು ಕಾಣಿಸಿಕೊಳ್ತಾರಾ ಸಾಹುಕಾರ್?