ರಾಮನಗರದಲ್ಲಿ ನಿಖಿಲ್-ರೇವತಿ ಅದ್ದೂರಿ ವಿವಾಹ: ಲಾಕ್ಡೌನ್ ನಿಯಮಗಳ ಉಲ್ಲಂಘನೆ ಆರೋಪ
ರಾಮನಗರ/ಬಿಡದಿ: ಕರೊನಾ ಆತಂಕದ ನಡುವೆಯೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು. ರಾಮನಗರ ಕ್ಷೇತ್ರದ ಜನತೆ ಸಮ್ಮುಖದಲ್ಲಿಯೇ ಪುತ್ರನ ವಿವಾಹ ಮಾಡಬೇಕು ಎನ್ನುವ ಎಚ್ಡಿಕೆ ದಂಪತಿ ಕನಸು ಈಡೇರಿಲ್ಲವಾದರೂ, ನಿಖಿಲ್ ಮತ್ತು ರೇವತಿ ಕಲ್ಯಾಣ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಬಿಡದಿಯ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಜರುಗಿತು. ಬೆಳಗ್ಗೆ 9.25ರಿಂದ 10.20ರ ಮುಹೂರ್ತದಲ್ಲಿ ನಾದಸ್ವರ ಹಿಮ್ಮೇಳದೊಂದಿಗೆ ಅಜ್ಜಿ ಚನ್ನಮ್ಮ ಮತ್ತು ತಾತ ಎಚ್.ಡಿ. ದೇವೇಗೌಡರ ಸಮ್ಮುಖದಲ್ಲಿ ರೇವತಿ … Continue reading ರಾಮನಗರದಲ್ಲಿ ನಿಖಿಲ್-ರೇವತಿ ಅದ್ದೂರಿ ವಿವಾಹ: ಲಾಕ್ಡೌನ್ ನಿಯಮಗಳ ಉಲ್ಲಂಘನೆ ಆರೋಪ
Copy and paste this URL into your WordPress site to embed
Copy and paste this code into your site to embed