ಆಸ್ಕರ್ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ಬೆನ್ನಲ್ಲೇ ಅಮಿತ್ ಷಾ ಭೇಟಿ ಮಾಡಿದ ರಾಮ್ ಚರಣ್!
ನವದೆಹಲಿ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿರುವ ಆರ್ಆರ್ಆರ್ ಸಿನಿಮಾ ತಂಡ ತಮ್ಮ ವಿಜಯೋತ್ಸವವನ್ನು ಮುಂದುವರಿಸಿದೆ. ಸಿನಿಮಾದ ಮುಖ್ಯ ಪಾತ್ರಗಳಲ್ಲಿ ಒಬ್ಬರಾದ ರಾಮ್ ಚರಣ್ ತಮ್ಮ ತಂದೆ ಚಿರಂಜೀವಿ ಜತೆ ಶುಕ್ರವಾರ ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ರಾಮ್ ಚರಣ್ ಅವರು ಗೃಹ ಸಚಿವರಿಗೆ ಪುಷ್ಪಗುಚ್ಛ ಮತ್ತು ಸಾಂಪ್ರದಾಯಿಕ ರೇಷ್ಮೆ ಕಂಠವಸ್ತ್ರ ನೀಡಿ ಸ್ವಾಗತಿಸಿದರು. ಆಸ್ಕರ್ ಪ್ರಶಸ್ತಿ ಗೆದ್ದ ಆರ್ಆರ್ಆರ್ ತಂಡಕ್ಕೆ ಅಮಿತ್ ಷಾ ಶುಭಕೋರಿದರು ಮತ್ತು … Continue reading ಆಸ್ಕರ್ ಪ್ರಶಸ್ತಿ ಗೆದ್ದು ಭಾರತಕ್ಕೆ ಮರಳಿದ ಬೆನ್ನಲ್ಲೇ ಅಮಿತ್ ಷಾ ಭೇಟಿ ಮಾಡಿದ ರಾಮ್ ಚರಣ್!
Copy and paste this URL into your WordPress site to embed
Copy and paste this code into your site to embed