ಇದು ‘ನವ ಭಾರತ’ ಹುಷಾರ್​.. ಕಡಲ್ಗಳ್ಳತನ, ಕಳ್ಳಸಾಗಾಣಿಕೆ ಸಹಿಸುವುದಿಲ್ಲ: ರಾಜನಾಥ್ ಸಿಂಗ್ 

ವಿಶಾಖಪಟ್ಟಣಂ (ಆಂಧ್ರಪ್ರದೇಶ) : ಕಡಲ್ಗಳ್ಳತನ ಮತ್ತು ಕಳ್ಳಸಾಗಣೆಯನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ವಿಶಾಖಪಟ್ಟಣದಲ್ಲಿ ಹೇಳಿದರು, ಇದು ‘ನವ ಭಾರತ’ದ ಭರವಸೆಯಾಗಿದೆ ಎಂದೂ ಅವರು ತಿಳಿಸಿದರು. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಗೂಳಿ ಗುಟುರು: ಇಂಟ್ರಾ ಡೇ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ನಿಫ್ಟಿ ವಿಶಾಖಪಟ್ಟಣಂನ ನೌಕಾ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಮೊದಲ ಸರ್ವೇ ವೆಸೆಲ್ ಲಾರ್ಜ್ (ಎಸ್‌ವಿಎಲ್) ಹಡಗು ಐಎನ್‌ಎಸ್ ಸಂಧಾಯಕ್‌ ಅನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಿದ … Continue reading ಇದು ‘ನವ ಭಾರತ’ ಹುಷಾರ್​.. ಕಡಲ್ಗಳ್ಳತನ, ಕಳ್ಳಸಾಗಾಣಿಕೆ ಸಹಿಸುವುದಿಲ್ಲ: ರಾಜನಾಥ್ ಸಿಂಗ್