ರಾಜಸ್ಥಾನ ರಾಜಕೀಯದಲ್ಲಿ ಗೆಲುವಿನ ನಗೆ ಬೀರಿದ ಗೆಹ್ಲೋಟ್
ಜೈಪುರ: ಮಧ್ಯಪ್ರದೇಶ, ಗೋವಾಗಳಲ್ಲಿ ನಡೆದ ರಾಜಕೀಯ ಸನ್ನಿವೇಶ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಲಿದೆ ಎಂಬ ಭಾವನೆ ಕಳೆದ ಕೆಲವು ತಿಂಗಳಿಂದ ಮೂಡಿತ್ತು. ಆದರೂ, ಕಾಂಗ್ರೆಸ್ ನಾಯಕರ ಸತತ ಪ್ರಯತ್ನದ ಬಳಿಕ ಸನ್ನಿವೇಶ ಬದಲಾಗಿದೆ. ಬಂಡಾಯದ ಬಾವುಟ ಹಾರಿಸಿದ್ದ ಸಚಿನ್ ಪೈಲಟ್ ವಾಪಸ್ ಕಾಂಗ್ರೆಸ್ ತೆಕ್ಕೆಯಲ್ಲೇ ಉಳಿದಿದ್ದು, ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಶ್ವಾಸ ಮತ ಗೆದ್ದು, ಗೆಲುವಿನ ನಗೆ ಬೀರಿದ್ದಾರೆ. ಇದನ್ನೂ ಓದಿ: ವಿಶ್ವಾಸ ಮತ ಯಾಚಿಸಲು ರಾಜಸ್ಥಾನ ಸಿಎಂ ಚಿಂತನೆ; ಆರು … Continue reading ರಾಜಸ್ಥಾನ ರಾಜಕೀಯದಲ್ಲಿ ಗೆಲುವಿನ ನಗೆ ಬೀರಿದ ಗೆಹ್ಲೋಟ್
Copy and paste this URL into your WordPress site to embed
Copy and paste this code into your site to embed