ರಾಜಸ್ಥಾನ ರಾಜಕೀಯದಲ್ಲಿ ಗೆಲುವಿನ ನಗೆ ಬೀರಿದ ಗೆಹ್ಲೋಟ್

ಜೈಪುರ: ಮಧ್ಯಪ್ರದೇಶ, ಗೋವಾಗಳಲ್ಲಿ ನಡೆದ ರಾಜಕೀಯ ಸನ್ನಿವೇಶ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಲಿದೆ ಎಂಬ ಭಾವನೆ ಕಳೆದ ಕೆಲವು ತಿಂಗಳಿಂದ ಮೂಡಿತ್ತು. ಆದರೂ, ಕಾಂಗ್ರೆಸ್ ನಾಯಕರ ಸತತ ಪ್ರಯತ್ನದ ಬಳಿಕ ಸನ್ನಿವೇಶ ಬದಲಾಗಿದೆ. ಬಂಡಾಯದ ಬಾವುಟ ಹಾರಿಸಿದ್ದ ಸಚಿನ್ ಪೈಲಟ್​ ವಾಪಸ್ ಕಾಂಗ್ರೆಸ್ ತೆಕ್ಕೆಯಲ್ಲೇ ಉಳಿದಿದ್ದು, ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ವಿಶ್ವಾಸ ಮತ ಗೆದ್ದು, ಗೆಲುವಿನ ನಗೆ ಬೀರಿದ್ದಾರೆ. ಇದನ್ನೂ ಓದಿ:  ವಿಶ್ವಾಸ ಮತ ಯಾಚಿಸಲು ರಾಜಸ್ಥಾನ ಸಿಎಂ ಚಿಂತನೆ; ಆರು … Continue reading ರಾಜಸ್ಥಾನ ರಾಜಕೀಯದಲ್ಲಿ ಗೆಲುವಿನ ನಗೆ ಬೀರಿದ ಗೆಹ್ಲೋಟ್