ರಾಜಸ್ಥಾನ ಪೊಲೀಸರ ಮನಗೆದ್ದ ‘ಕೆಜಿಎಫ್-2’ ‘ವಯಲೆನ್ಸ್’!
ಬೆಂಗಳೂರು: ‘ರೌಡಿಸಂ ಹಾಗೂ ಹಿಂಸಾತ್ಮಕ ದೃಶ್ಯಗಳ ಸಿನಿಮಾಗಳಿಂದ ಸಮಾಜಕ್ಕೆ ಯಾವ ಮೆಸೇಜ್ ನೀಡುತ್ತೀರಿ?’ ಎಂದು ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪ್ರಶ್ನಿಸಿದ್ದ ವಿಷಯ ಕೆಲವು ದಿನಗಳ ಹಿಂದೆ ಬಹಳಷ್ಟು ಹರಿದಾಡಿತ್ತು. ಇದೀಗ ‘ಕೆಜಿಎಫ್ 2’ ಚಿತ್ರದ ‘ವಯಲೆನ್ಸ್’ ಪೊಲೀಸರ ಮನಗೆದ್ದಿದೆ. ‘ಕೆಜಿಎಫ್ ಚಾಪ್ಟರ್ 2’ ಚಿತ್ರದಲ್ಲಿನ ‘ವಯಲೆನ್ಸ್’ನಿಂದ ಪೊಲೀಸರೇ ಪ್ರೇರಣೆ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಅವರು ಕರ್ನಾಟಕದ ಪೊಲೀಸರಲ್ಲ, ರಾಜಸ್ಥಾನ ಪೊಲೀಸರು. ಹೌದು.. ರಾಜಸ್ಥಾನ ಪೊಲೀಸರಿಗೆ ‘ಕೆಜಿಎಫ್2’ ಸಿನಿಮಾದ ‘ವಯಲೆನ್ಸ್’ ಇಷ್ಟವಾಗಿದೆ. ಈ … Continue reading ರಾಜಸ್ಥಾನ ಪೊಲೀಸರ ಮನಗೆದ್ದ ‘ಕೆಜಿಎಫ್-2’ ‘ವಯಲೆನ್ಸ್’!
Copy and paste this URL into your WordPress site to embed
Copy and paste this code into your site to embed