ರಾಜಸ್ಥಾನ ಪೊಲೀಸರ ಮನಗೆದ್ದ ‘ಕೆಜಿಎಫ್​-2’ ‘ವಯಲೆನ್ಸ್​’!

ಬೆಂಗಳೂರು: ‘ರೌಡಿಸಂ ಹಾಗೂ ಹಿಂಸಾತ್ಮಕ ದೃಶ್ಯಗಳ ಸಿನಿಮಾಗಳಿಂದ ಸಮಾಜಕ್ಕೆ ಯಾವ ಮೆಸೇಜ್ ನೀಡುತ್ತೀರಿ?’ ಎಂದು ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪ್ರಶ್ನಿಸಿದ್ದ ವಿಷಯ ಕೆಲವು ದಿನಗಳ ಹಿಂದೆ ಬಹಳಷ್ಟು ಹರಿದಾಡಿತ್ತು. ಇದೀಗ ‘ಕೆಜಿಎಫ್​ 2’ ಚಿತ್ರದ ‘ವಯಲೆನ್ಸ್’ ಪೊಲೀಸರ ಮನಗೆದ್ದಿದೆ. ‘ಕೆಜಿಎಫ್ ಚಾಪ್ಟರ್​​ 2’ ಚಿತ್ರದಲ್ಲಿನ ‘ವಯಲೆನ್ಸ್​’ನಿಂದ ಪೊಲೀಸರೇ ಪ್ರೇರಣೆ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಅವರು ಕರ್ನಾಟಕದ ಪೊಲೀಸರಲ್ಲ, ರಾಜಸ್ಥಾನ ಪೊಲೀಸರು. ಹೌದು.. ರಾಜಸ್ಥಾನ ಪೊಲೀಸರಿಗೆ ‘ಕೆಜಿಎಫ್​2’ ಸಿನಿಮಾದ ‘ವಯಲೆನ್ಸ್’ ಇಷ್ಟವಾಗಿದೆ. ಈ … Continue reading ರಾಜಸ್ಥಾನ ಪೊಲೀಸರ ಮನಗೆದ್ದ ‘ಕೆಜಿಎಫ್​-2’ ‘ವಯಲೆನ್ಸ್​’!