ಸಿಎಂ ಆದ ಮರುದಿನವೇ ಮಹತ್ವದ ಘೋಷಣೆ; ಜನಸೇವೆಯೇ ನಮ್ಮ ಆದ್ಯತೆ ಎಂದ ಭಜನ್​ಲಾಲ್​ ಶರ್ಮಾ

ಜೈಪುರ: ರಾಜ್ಯ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ರಾಜಸ್ಥಾನ ಬಿಜೆಪಿ ಸರ್ಕಾರವು ಶನಿವಾರ ಮಹತ್ವದ ಘೋಷಣೆಗಳನ್ನು ಮಾಡಿದೆ. ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪೇಪರ್​ ಲೀಕ್​ ಹಗರಣದ ತನಿಖೆಯನ್ನು ಸರ್ಕಾರ ವಿಶೇಷ ತನಿಖಾ ದಳ (SIT)ಗೆ ವಹಿಸಿದೆ. ಶುಕ್ರವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಭಜನ್​ಲಾಲ್​ಶರ್ಮಾ ಶನಿವಾರ ಸುದ್ದಿಗೋಷ್ಠಿಯನ್ನು ಕರೆದು ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಪೇಪರ್​ ಲೀಕ್​ ಹಗರಣದ ತನಿಖೆಗೆ ವಿಶೇಷ ತನಿಖಾ ದಳ (SIT)ಕ್ಕೆ ವಹಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: … Continue reading ಸಿಎಂ ಆದ ಮರುದಿನವೇ ಮಹತ್ವದ ಘೋಷಣೆ; ಜನಸೇವೆಯೇ ನಮ್ಮ ಆದ್ಯತೆ ಎಂದ ಭಜನ್​ಲಾಲ್​ ಶರ್ಮಾ