ರಾಜ್ಯದ ಇದೊಂದು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತ
ಬೆಂಗಳೂರು: ಈ ಬಾರಿ ಮುಂಗಾರು ಆಶಾದಾಯಕವಾಗಿದ್ದರೂ ಕಳೆದ 17 ದಿನಗಳಲ್ಲಿ ವಾಡಿಕೆಗಿಂತ ಶೇ.48 ಕಡಿಮೆ ಮಳೆಯಾಗಿದೆ. ಆ.1ರಿಂದ ಆ.17ರವರೆಗೆ ರಾಜ್ಯಾದ್ಯಂತ ಒಟ್ಟಾರೆ 139 ಮಿಮೀ ಮಳೆ ಬದಲಾಗಿ 73 ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.48 ಕಡಿಮೆ ಮಳೆ ಸುರಿದಿದೆ. ಈ ಅವಧಿಯಲ್ಲಿ ರಾಮನಗರ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಶೇ.23, ಉತ್ತರ ಒಳನಾಡಲ್ಲಿ ಶೇ.55, ಮಲೆನಾಡಲ್ಲಿ ಶೇ.49 ಹಾಗೂ ಕರಾವಳಿಯಲ್ಲಿ ಶೇ.48 ಕಡಿಮೆ ಮಳೆ ಬಿದ್ದಿದೆ ಎಂದು ರಾಜ್ಯ ನೈಸರ್ಗಿಕ … Continue reading ರಾಜ್ಯದ ಇದೊಂದು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತ
Copy and paste this URL into your WordPress site to embed
Copy and paste this code into your site to embed