ರಾಯಚೂರು ; ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಬಜೆಟ್ನಲ್ಲಿ ೫೦ ಕೋಟಿ ಅನುದಾನ ಮೀಸಲಿಡಬೇಕು ಎಂದು ನಿಗm,ಮದ ನಾಮ ನಿರ್ದೆಶನ ಸದಸ್ಯ ಎಸ್.ರವೀಂದ್ರ ಕುಮಾರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ÷್ಯ ದೋರಣೆ ಅನುಸರಿಸುತ್ತಿದೆ, ನಿಗಮಕ್ಕೆ ಇಲ್ಲಿಯವರೆಗೆ ಅಧ್ಯಕ್ಷರನ್ನೇ ನೇಮಕ
ಮಾಡಿಲ್ಲ, ಮುಂಬರುವ ಮಾರ್ಚ್ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯ ಬಜೇಟ್ ಮಂಡಿಸಲಿದ್ದು, ಕಾಂಗ್ರೆಸ್ ಅವಽಯಲ್ಲಿ ನಿಗಮ ಮಂಡಳಿ ಸ್ಥಾಪನೆ ಯಾಗಿದ್ದು ಬಜೆಟ್ನಲ್ಲಿ ಸಮಾಜದ ನಿಗಮಕ್ಕೆ ೫೦ ಕೋಟಿ,ಅನುದಾನವನ್ನು ಮೀಸಲಿಡಬೇಕು ಎಂದು ತಿಳಿಸಿದರು.