ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ರಾಯಚೂರು ವಿಶ್ವ ವಿದ್ಯಾಲಯ(ಅದಿಕವಿ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯ)ವು ಪ್ರಾರಂಭದಿAದ ಒಂದಲ್ಲ, ಒಂದು ಸಮಸ್ಯೆಯಲ್ಲಿ ಸಿಲುಕಿದ್ದು, ವಿವಿ ಪ್ರಾರಂಭದಲ್ಲಿ ಪದವಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಇದುವರೆಗೆ ಅಂಕ ಪಟ್ಟಿ ದೊರೆಯದೆ ಇರುವುದರಿಂದ ಉನ್ನತ ವ್ಯಾಸಂಗಕ್ಕೆ ತೊಂದರೆ ಎದುರಾಗಿದೆ.
೨೦೨೦ ರಲ್ಲಿ ರಾಯಚೂರು ಮತ್ತು ಯಾದಗಿರಿ ಜಿ¯್ಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ರಾಯಚೂರು ವಿಶ್ವ ವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದ್ದು ಆದರೆ ವಿವಿಯ ಮೊದಲನೇ ಬ್ಯಾಚಿನ ಪದವಿ ವಿದ್ಯಾರ್ಥಿಗಳು ೩ವರ್ಷದ ಪದವಿ, ಎರಡು ವರ್ಷದ ಸ್ನಾತಕೊತ್ತರ ಪದವಿ ಮುಗಿಸಿ ಒಂದು ವರ್ಷ ಕಳೆದರು ಇದುವರೆಗೆ ಅಂಕಪಟ್ಟಿ ನೀಡದೇ ಕೇವಲ ಅನ್ಲೈನ್ -Àಲಿತಾಂಶದ ಝರಾಕ್ಸ್ ಕಾಪಿಯಲ್ಲಿ ಸಹಿ ಮಾಡಿ ಕಳುಹಿಸುತ್ತಿರುವುದರಿಂದ ಈ ಕಾಪಿಯನ್ನು ಬೇರೆ ವಿವಿಯವರು ತೆಗೆದುಕೊಳ್ಳುವರೋ ಇಲ್ಲವೋ ಎನ್ನುವ ಗೊಂದಲ ಎದುರಾಗಿದೆ.
ಜಿ¯್ಲÉಯಲ್ಲಿ ಎಷ್ಟು ಪದವಿ ಕಾಲೇಜುಗಳು
ರಾಯಚೂರು ವಿವಿ(ಅದಿಕವಿ ಮಹರ್ಷಿ ವಾಲ್ಮೀಕಿ ) ಪ್ರಾರಂಭವಾದ ನಂತರ ಯಾದಗಿರಿ ಹಾಗೂ ರಾಯಚೂರು ಸೇರಿ ಒಟ್ಟು ೧೮೭ ಪದವಿ ಕಾಲೇಜಿನಲ್ಲಿ ಬಿಎ,ಬಿಕಾಂ, ಬಿಎಸ್ಸಿ,ಎಂಕಾA, ಎಂಎಸ್ಸಿ, ಎಂಎಸ್ಡ ಬ್ಲೂ÷್ಯ ಸೇರಿ ಒಟ್ಟು ೨೬ ವಿಭಾಗಗಳಲ್ಲಿ ಸುಮಾರು ೮೦ ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿz್ದÁರೆ.
ವಿದ್ಯಾರ್ಥಿಗಳ ಭವಿಷ್ಯದಿಂದ ಚ¯್ಲÁಚ!
ರಾಯಚೂರು ಜಿ¯್ಲÉಯ ವಿದ್ಯಾರ್ಥಿಗಳ ಬಹುದಿನದ ಕನಸಾಗಿದ್ದ ರಾಯಚೂರು ವಿವಿ ಪ್ರತ್ಯೇಕತೆಯ ಕನಸು ನನಸಾಗಿ ನಾಲ್ಕು ವರ್ಷ ಕಳೆದಿದೆ.ಈ ವಿವಿಯ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ೮೦ ಸಾವಿರ ವಿದ್ಯಾರ್ಥಿಗಳ ಪೈಕಿ ೬೦ ಸಾವಿರ ವಿದ್ಯಾರ್ಥಿಗಳು ಮೂರು ವರ್ಷದ ಪದವಿ ಹಾಗೂ ಎರಡು ವರ್ಷದ ಸ್ನಾತಕೋತ್ತರ ಪದವಿ ಮುಗಿಸಿ ಒಂದು ವರ್ಷ ಕಳೆದರು ಕೇವಲ -Àಲಿತಾಂಶ ಮಾತ್ರ ನೀಡಿದ್ದು ಆದರೆ ಇದುವರೆಗೆ ಅಂಕಪಟ್ಟಿ ಇಲ್ಲದೆ ಇರುವುದರಿಂದ ಗೊಂದಲ್ಲಿ ಸಿಲುಕಿದಂತಾಗಿದೆ. ಉನ್ನತ ಶಿಕ್ಷಣ ಅಭ್ಯಾಸ ಮಾಡಲು ಅಂಕಪಟ್ಟಿ ಬೇಕು. ಖಾಸಗಿಕಂಪನಿ ಹಾಗೂ ಸರ್ಕಾರಿ ಹುz್ದÉ ನೇಮಕಾತಿಗೂ ಬಹಳ ಸಮಸ್ಯೆ ಎದುರಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೀಡಿಕೊಳ್ಳುತ್ತಿದ್ದಾರೆ.
———-
ಕೋಟïಗಳು
————
ವಿಶ್ವ ವಿದ್ಯಾಲಯದ ಮೊದಲ ಬ್ಯಾಚಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ದೋಷದಿಂದ ಅಂಕಪಟ್ಟಿ ಸಮಸ್ಯೆಯಾಗಿದೆ. ಈಗಾಗಲೇ ನಾನು ವಿವಿಧ ಕಾಲೇಜಿನ ಆಡಳಿತ ಮಂಡಳಿ ಜತೆಗೆ ಕೆಲವು ಸಭೆಗಳನ್ನು ಮಾಡಿದ್ದು, ಮೊದಲ ಬ್ಯಾಚಿನ ಪ್ರಥಮ ಸೆಮಿಸ್ಟರ್ ಅಂಕಪಟ್ಟಿ ವಿತರಣೆ ಮಾಡಲಾಗುತ್ತಿದ್ದು,ಕೇಲವು ವಿದ್ಯಾರ್ಥಿಗಳ ಹೆಸರು ಹಾಗೂ ಪಾಲಕ ಹೆಸರು ತಪ್ಪಾಗಿರುವುದರಿಂದ ನಿಲ್ಲಿಸಲಾಗಿದೆ ಒಂದು ವಾರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಣೆ ಮಾಡಲಾಗುತ್ತದೆ.
ಡಾ.ಜ್ಯೋತಿ ದಮ್ಮ ಪ್ರಕಾಶ್ ಮೌಲ್ಯಮಾಪನ ಕುಲ ಸಚಿವರು ರಾವಿವಿ
ಸ್ನಾತಕೋತ್ತರ ಪದವಿ ಮುಗಿಸಿ ಒಂದು ವರ್ಷ ಕಳೆದರು ವಿವಿಯಿಂದ ಇದುವರೆಗೆ ಅಂಕಪಟ್ಟಿ ನೀಡಿಲ್ಲ.ಇದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆ ಎದುರಾಗಿದೆ. ವಿವಿ ಆಡಳಿತ ಮಂಡಳಿ ಈ ಸಮಸ್ಯೆಯನ್ನು ಬಗೆ ಹರಿಸಿ ಅಂಕಪಟ್ಟಿ ನೀಡಬೇಕು.
ಬಸವಲಿಂಗ ಕೋಡಾಲ್ ವಿದ್ಯಾರ್ಥಿ-ಯಾದಗಿರಿ