ತೆಲಂಗಾಣ ಚುನಾವಣೆ; ಯುವಕರ ಜತೆ ರಾಹುಲ್ ಗಾಂಧಿ ಸಂವಾದ; ಮುಂದಿನ ಪ್ರಧಾನಿ ನೀವೇ ಎಂದ ಜನಸ್ತೋಮ
ಹೈದರಾಬಾದ್: ಮುಂಬರುವ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಚುನಾವಣೆಯ ಹೊಸ್ತಿಲಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ಒಂದಿಲ್ಲೊಂದು ತಂತ್ರಕ್ಕೆ ಕೈ ಹಾಕುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ತುಸು ಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಲಾಂಚ್ಗೂ ಮುನ್ನವೇ ರೋಲ್ ರಾಯ್ಸ್ ಸ್ಪೆಕ್ಟರ್ ಕಾರು ಖರೀದಿಸಿದ ಬಿಲ್ಡರ್; ಈ ಕಾರಣಕ್ಕೆ ಸ್ವ್ಯಾಗ್ ಎಂದ ನೆಟ್ಟಿಗರು ಇದೀಗ ಕಾಂಗ್ರೆಸ್ ನಾಯಕ … Continue reading ತೆಲಂಗಾಣ ಚುನಾವಣೆ; ಯುವಕರ ಜತೆ ರಾಹುಲ್ ಗಾಂಧಿ ಸಂವಾದ; ಮುಂದಿನ ಪ್ರಧಾನಿ ನೀವೇ ಎಂದ ಜನಸ್ತೋಮ
Copy and paste this URL into your WordPress site to embed
Copy and paste this code into your site to embed