ಸಂಸದನ ಸ್ಥಾನ ಹೋಗಿರಬಹುದು ಆದರೆ…

ವಯನಾಡ್​: ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸಂಸತ್​ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್​ ಗಾಂಧಿ ತಾವು ಪ್ರತಿನಿಧಿಸುತ್ತಿದ್ದ ವಯನಾಡ್​ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಬಿಜೆಪಿಯವರು ನನ್ನ ಮನೆಯನ್ನು ಕಿತ್ತುಕೊಂಡು ನನ್ನನ್ನು ಕೈಲಿಗೆ ಕಳುಹಿಸಬಹುದು. ಆದರೆ, ವಯನಾಡಿನ ಜನತೆಯ ಸಮಸ್ಯೆಗಳ ಕುರಿತು ನಾನು ಧ್ವನಿ ಎತ್ತುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಂಸದನ ಸ್ಥಾನ ಹೋಗಿರಬಹುದು ಆದರೆ.. ವಯನಾಡಿನ ಕಲ್​ಪ್ಪೆಟ್ಟಾದಲ್ಲಿ ಸತ್ಯಮೇವ ಜಯತೆ … Continue reading ಸಂಸದನ ಸ್ಥಾನ ಹೋಗಿರಬಹುದು ಆದರೆ…