ವಯನಾಡ್: ಮೋದಿ ಉಪನಾಮ ಕುರಿತು ವ್ಯಂಗ್ಯವಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಸಂಸತ್ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ತಾವು ಪ್ರತಿನಿಧಿಸುತ್ತಿದ್ದ ವಯನಾಡ್ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಬಿಜೆಪಿಯವರು ನನ್ನ ಮನೆಯನ್ನು ಕಿತ್ತುಕೊಂಡು ನನ್ನನ್ನು ಕೈಲಿಗೆ ಕಳುಹಿಸಬಹುದು. ಆದರೆ, ವಯನಾಡಿನ ಜನತೆಯ ಸಮಸ್ಯೆಗಳ ಕುರಿತು ನಾನು ಧ್ವನಿ ಎತ್ತುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಂಸದನ ಸ್ಥಾನ ಹೋಗಿರಬಹುದು ಆದರೆ.. ವಯನಾಡಿನ ಕಲ್ಪ್ಪೆಟ್ಟಾದಲ್ಲಿ ಸತ್ಯಮೇವ ಜಯತೆ … Continue reading ಸಂಸದನ ಸ್ಥಾನ ಹೋಗಿರಬಹುದು ಆದರೆ…
Copy and paste this URL into your WordPress site to embed
Copy and paste this code into your site to embed