ವಿಧಿಯೇ ನೀನೆಷ್ಟು ಕ್ರೂರಿ? ಮದ್ವೆಯಾದ 5 ವರ್ಷದ ಬಳಿಕ ಮಗು ಜನನ, ಕೆಲ ತಾಸಿನ ಮೊದಲೇ ತಂದೆ ದುರ್ಮರಣ

ತ್ರಿಸ್ಸೂರ್​: ವಿಧಿ ಎಷ್ಟು ಕ್ರೂರಿ ಎಂಬುದನ್ನು ಒಮ್ಮೊಮ್ಮೆ ನಡೆಯುವ ಹೃದಯ ವಿದ್ರಾವಕ ಘಟನೆಗಳು ನೆನಪು ಮಾಡುತ್ತವೆ. ಅಂಥದ್ದೇ ಒಂದು ಘಟನೆ ಇದೀಗ ಕೇರಳದ ತ್ರಿಸ್ಸೂರ್​ನಲ್ಲಿ ನಡೆದಿದೆ. ಇನ್ನೇನು ತನ್ನ ಮಗು ಹೊರ ಜಗತ್ತಿಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ತಂದೆಯ ಜೀವನ ದುರಂತ ಅಂತ್ಯವಾಗಿದೆ. ಮೃತನ ಹೆಸರು ಶರತ್​ (30). ಈತ ಪಶ್ಚಿಮ ಮಂಗಾದ್​ ಪೂವತ್ತೂರ್​ ಹೌಸ್​ನ ನಿವಾಸಿ ಬಾಲಕೃಷ್ಣ ಅವರ ಪುತ್ರ. ಭಾನುವಾರ ತಡರಾತ್ರಿ 1.30ರಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಗಿದ್ದೇನು? ಭಾನುವಾರ ಮಧ್ಯರಾತ್ರಿ ಸ್ನೇಹಿತನೊಬ್ಬ ಕರೆ ಮಾಡಿ … Continue reading ವಿಧಿಯೇ ನೀನೆಷ್ಟು ಕ್ರೂರಿ? ಮದ್ವೆಯಾದ 5 ವರ್ಷದ ಬಳಿಕ ಮಗು ಜನನ, ಕೆಲ ತಾಸಿನ ಮೊದಲೇ ತಂದೆ ದುರ್ಮರಣ