ವಿಧಿಯೇ ನೀನೆಷ್ಟು ಕ್ರೂರಿ? ಮದ್ವೆಯಾದ 5 ವರ್ಷದ ಬಳಿಕ ಮಗು ಜನನ, ಕೆಲ ತಾಸಿನ ಮೊದಲೇ ತಂದೆ ದುರ್ಮರಣ
ತ್ರಿಸ್ಸೂರ್: ವಿಧಿ ಎಷ್ಟು ಕ್ರೂರಿ ಎಂಬುದನ್ನು ಒಮ್ಮೊಮ್ಮೆ ನಡೆಯುವ ಹೃದಯ ವಿದ್ರಾವಕ ಘಟನೆಗಳು ನೆನಪು ಮಾಡುತ್ತವೆ. ಅಂಥದ್ದೇ ಒಂದು ಘಟನೆ ಇದೀಗ ಕೇರಳದ ತ್ರಿಸ್ಸೂರ್ನಲ್ಲಿ ನಡೆದಿದೆ. ಇನ್ನೇನು ತನ್ನ ಮಗು ಹೊರ ಜಗತ್ತಿಗೆ ಕಾಲಿಡಬೇಕು ಎನ್ನುವಷ್ಟರಲ್ಲಿ ತಂದೆಯ ಜೀವನ ದುರಂತ ಅಂತ್ಯವಾಗಿದೆ. ಮೃತನ ಹೆಸರು ಶರತ್ (30). ಈತ ಪಶ್ಚಿಮ ಮಂಗಾದ್ ಪೂವತ್ತೂರ್ ಹೌಸ್ನ ನಿವಾಸಿ ಬಾಲಕೃಷ್ಣ ಅವರ ಪುತ್ರ. ಭಾನುವಾರ ತಡರಾತ್ರಿ 1.30ರಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಗಿದ್ದೇನು? ಭಾನುವಾರ ಮಧ್ಯರಾತ್ರಿ ಸ್ನೇಹಿತನೊಬ್ಬ ಕರೆ ಮಾಡಿ … Continue reading ವಿಧಿಯೇ ನೀನೆಷ್ಟು ಕ್ರೂರಿ? ಮದ್ವೆಯಾದ 5 ವರ್ಷದ ಬಳಿಕ ಮಗು ಜನನ, ಕೆಲ ತಾಸಿನ ಮೊದಲೇ ತಂದೆ ದುರ್ಮರಣ
Copy and paste this URL into your WordPress site to embed
Copy and paste this code into your site to embed