ವಕೀಲಿ ವೃತ್ತಿ ಆರಂಭಿಸಿದ ಆರೇ ತಿಂಗಳಿಗೆ ದುರಂತ ಸಾವಿಗೀಡಾದ ಯುವತಿ: ಕಾರಣ ನಿಗೂಢ!
ಕೊಲ್ಲಂ: ಕೇರಳದ ಕೊಟ್ಟಾರಕ್ಕರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವ ವಕೀಲೆಯ ಮೃತದೇಹ ಪತ್ತೆಯಾಗಿರುವ ಘಟನೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಸಾವಿನ ಹಿಂದೆ ಏನೋ ಸಂಚು ಇದೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮೃತ ವಕೀಲೆಯನ್ನು ಅಷ್ಟಮಿ ಅಜಿತ್ ಕುಮಾರ್ (25) ಎಂದು ಗುರುತಿಸಲಾಗಿದೆ. ಈಕೆ ಕಡವೂರ್ ಮೂಲದವರು. ಕೊಟ್ಟಾರಕ್ಕರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಕೆ 2022ರ ಜನವರಿಯಿಂದ ಕೊಟ್ಟಾರಕ್ಕರದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಘಟನೆ ವೇಳೆ ಮನೆಯಲ್ಲಿ … Continue reading ವಕೀಲಿ ವೃತ್ತಿ ಆರಂಭಿಸಿದ ಆರೇ ತಿಂಗಳಿಗೆ ದುರಂತ ಸಾವಿಗೀಡಾದ ಯುವತಿ: ಕಾರಣ ನಿಗೂಢ!
Copy and paste this URL into your WordPress site to embed
Copy and paste this code into your site to embed