ವಕೀಲಿ ವೃತ್ತಿ ಆರಂಭಿಸಿದ ಆರೇ ತಿಂಗಳಿಗೆ ದುರಂತ ಸಾವಿಗೀಡಾದ ಯುವತಿ: ಕಾರಣ ನಿಗೂಢ!

ಕೊಲ್ಲಂ: ಕೇರಳದ ಕೊಟ್ಟಾರಕ್ಕರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವ ವಕೀಲೆಯ ಮೃತದೇಹ ಪತ್ತೆಯಾಗಿರುವ ಘಟನೆ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಸಾವಿನ ಹಿಂದೆ ಏನೋ ಸಂಚು ಇದೆ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ. ಮೃತ ವಕೀಲೆಯನ್ನು ಅಷ್ಟಮಿ ಅಜಿತ್​ ಕುಮಾರ್​ (25) ಎಂದು ಗುರುತಿಸಲಾಗಿದೆ. ಈಕೆ ಕಡವೂರ್​ ಮೂಲದವರು. ಕೊಟ್ಟಾರಕ್ಕರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈಕೆ 2022ರ ಜನವರಿಯಿಂದ ಕೊಟ್ಟಾರಕ್ಕರದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಘಟನೆ ವೇಳೆ ಮನೆಯಲ್ಲಿ … Continue reading ವಕೀಲಿ ವೃತ್ತಿ ಆರಂಭಿಸಿದ ಆರೇ ತಿಂಗಳಿಗೆ ದುರಂತ ಸಾವಿಗೀಡಾದ ಯುವತಿ: ಕಾರಣ ನಿಗೂಢ!