ಮಧ್ಯರಾತ್ರಿ ದಿಢೀರ್​ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!

ಹೈದರಾಬಾದ್​: ಹೆಂಡತಿಯಾದವಳು ತನ್ನ ಮಾಂಗಲ್ಯ ಭಾಗ್ಯ ಉಳಿಸಿಕೊಳ್ಳಲು ಯಾವುದೇ ಸಾಹಸಕ್ಕೂ ಮುಂದಾಗುತ್ತಾಳೆ ಎನ್ನುವುದಕ್ಕೆ ತೆಲಂಗಾಣದ ವಾರಂಗಲ್​ ನಗರದಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಮಧ್ಯರಾತ್ರಿ ಗಂಡನನ್ನು ಕೊಲ್ಲಲು ಬಂದ ದುಷ್ಕರ್ಮಿಗಳ ವಿರುದ್ಧ ಉಪಾಯದಿಂದ ಹೋರಾಡಿ ತನ್ನ ಮಾಂಗಲ್ಯ ಭಾಗ್ಯವನ್ನು ಮಹಿಳೆ ಉಳಿಸಿಕೊಂಡಿದ್ದು, ಈ ಸುದ್ದಿ ಇದೀಗ ವಾರಂಗಲ್​ ನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೇಮುಲ ಭೊಪಾಲ್​ ಎಂಬಾತ ವಾರಂಗಲ್​ ಜಿಲ್ಲಾ ಲಾರಿ ಸಂಘದ ಅಧ್ಯಕ್ಷರಾಗಿದ್ದು, ಶಂಭುನಿಪೇಟೆಯಲ್ಲಿ ವಾಸವಿದ್ದಾರೆ. ಬುಧವಾರ ಮಧ್ಯರಾತ್ರಿ ಆಟೋದಲ್ಲಿ ಬಂದು ನಾಲ್ವರಲ್ಲಿ … Continue reading ಮಧ್ಯರಾತ್ರಿ ದಿಢೀರ್​ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!