ಮಧ್ಯರಾತ್ರಿ ದಿಢೀರ್ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!
ಹೈದರಾಬಾದ್: ಹೆಂಡತಿಯಾದವಳು ತನ್ನ ಮಾಂಗಲ್ಯ ಭಾಗ್ಯ ಉಳಿಸಿಕೊಳ್ಳಲು ಯಾವುದೇ ಸಾಹಸಕ್ಕೂ ಮುಂದಾಗುತ್ತಾಳೆ ಎನ್ನುವುದಕ್ಕೆ ತೆಲಂಗಾಣದ ವಾರಂಗಲ್ ನಗರದಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಮಧ್ಯರಾತ್ರಿ ಗಂಡನನ್ನು ಕೊಲ್ಲಲು ಬಂದ ದುಷ್ಕರ್ಮಿಗಳ ವಿರುದ್ಧ ಉಪಾಯದಿಂದ ಹೋರಾಡಿ ತನ್ನ ಮಾಂಗಲ್ಯ ಭಾಗ್ಯವನ್ನು ಮಹಿಳೆ ಉಳಿಸಿಕೊಂಡಿದ್ದು, ಈ ಸುದ್ದಿ ಇದೀಗ ವಾರಂಗಲ್ ನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವೇಮುಲ ಭೊಪಾಲ್ ಎಂಬಾತ ವಾರಂಗಲ್ ಜಿಲ್ಲಾ ಲಾರಿ ಸಂಘದ ಅಧ್ಯಕ್ಷರಾಗಿದ್ದು, ಶಂಭುನಿಪೇಟೆಯಲ್ಲಿ ವಾಸವಿದ್ದಾರೆ. ಬುಧವಾರ ಮಧ್ಯರಾತ್ರಿ ಆಟೋದಲ್ಲಿ ಬಂದು ನಾಲ್ವರಲ್ಲಿ … Continue reading ಮಧ್ಯರಾತ್ರಿ ದಿಢೀರ್ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!
Copy and paste this URL into your WordPress site to embed
Copy and paste this code into your site to embed