ಬೆಂಕಿ ಹೊತ್ತಿಕೊಂಡ ಲಾರಿಯನ್ನು ಚಲಾಯಿಸಿ ದುರಂತ ತಪ್ಪಿಸಿದ್ದಲ್ಲದೆ, ಲಾರಿಯನ್ನೂ ರಕ್ಷಿಸಿದ ಸಾಹಸಿ
ತಿರುವನಂತಪುರಂ: ಕೇರಳದ ಕೊಡೆಂಚೆರಿ ಪಟ್ಟಣದಲ್ಲಿ ಸಂಭವಿಸಬೇಕಿದ್ದ ಭಾರೀ ದುರಂತವನ್ನು ವ್ಯಕ್ತಿಯೊಬ್ಬ ತನ್ನ ಚಾಣಾಕ್ಷತನದಿಂದ ತಪ್ಪಿಸಿದ ಸಿನಿಮೀಯ ಘಟನೆ ನಡೆದಿದೆ. ಭಾನುವಾರ ಭತ್ತದ ಹುಲ್ಲು ತುಂಬಿಕೊಂಡು ಬರುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ ಆಘಾತಕ್ಕೆ ಒಳಗಾದ ಚಾಲಕ ಲಾರಿಯನ್ನು ನಿಲ್ಲಿಸಿ ಅಸಹಾಯಕತೆಯಿಂದ ನೋಡುತ್ತಿದ್ದ. ಇಡೀ ವಾಹನ ಕೆಲವೇ ಸಮಯದಲ್ಲಿ ಬೆಂಕಿಗೆ ಆಹುತಿ ಆಗಲಿದೆ ಎನ್ನುವಷ್ಟರಲ್ಲಿ ಓರ್ವ ವ್ಯಕ್ತಿ ಸಿನಿಮಾ ನಾಯಕನಂತೆ ಲಾರಿಯೊಳಕ್ಕೆ ಜಿಗಿದು ಅದನ್ನು ಸುರಕ್ಷಿತ ಸ್ಥಳಕ್ಕೆ ಚಲಾಯಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಿದ್ದಲ್ಲದೆ, … Continue reading ಬೆಂಕಿ ಹೊತ್ತಿಕೊಂಡ ಲಾರಿಯನ್ನು ಚಲಾಯಿಸಿ ದುರಂತ ತಪ್ಪಿಸಿದ್ದಲ್ಲದೆ, ಲಾರಿಯನ್ನೂ ರಕ್ಷಿಸಿದ ಸಾಹಸಿ
Copy and paste this URL into your WordPress site to embed
Copy and paste this code into your site to embed