ಮೀನುಗಾರರಿಗೆ ಸಿಕ್ಕ 28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿನಾ ಏನು ಮಾಡಿದ್ರು ಗೊತ್ತಾ? ಇಲ್ಲಿದೆ ಹುಬ್ಬೇರಿಸೋ ಸಂಗತಿ

ಕೊಚ್ಚಿ: ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ’ ಎಂಬ ಗಾದೆ ಮಾತಿದೆ. ಸಾಗರದಾಳದ ದೈತ್ಯ ತಿಮಿಂಗಿಲವೂ ಹಾಗೆ. ಅದು ತಿಂದು ಉಗಿದ ವಸ್ತುವು ಸಹ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ! ಹಾಗಾದರೆ, ಆ ವಸ್ತು ಏನಂತೀರಾ..? ಅದೇ ತಿಮಿಂಗಿಲದ ವಾಂತಿ! ಕೇರಳದ ವಿಝಿಂಜಮ್​ ಮೂಲದ ಮೀನುಗಾರರಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲದ ವಾಂತಿ ಅಥವಾ ಅಂಬರ್​ಗ್ರೀಸ್​ ದೊರೆತಿದ್ದು, ಅದನ್ನು ಅಧಿಕಾರಿಗಳಿ ಹಸ್ತಾಂತರ ಮಾಡಿದ್ದಾರೆ. ಮೀನುಗಾರರಿಗೆ ಸಮುದ್ರದಲ್ಲಿ ಪತ್ತೆಯಾದ ಅಂಬರ್​ಗ್ರೀಸ್ 28.400 ಕೆಜಿ ತೂಕವಿದ್ದು, ಇವರ​ ಮೌಲ್ಯ … Continue reading ಮೀನುಗಾರರಿಗೆ ಸಿಕ್ಕ 28 ಕೋಟಿ ಮೌಲ್ಯದ ತಿಮಿಂಗಿಲ ವಾಂತಿನಾ ಏನು ಮಾಡಿದ್ರು ಗೊತ್ತಾ? ಇಲ್ಲಿದೆ ಹುಬ್ಬೇರಿಸೋ ಸಂಗತಿ