ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್​ ಸೇತುಪತಿಗೆ ಸಮನ್ಸ್​ ನೀಡಿದ ಕೋರ್ಟ್​

ಚೆನ್ನೈ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೆಂಬರ್​ 2ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ತಮಿಳು ನಟ ವಿಜಯ್​ ಸೇತುಪತಿಗೆ ಚೆನ್ನೈನ ಮೆಟ್ರೋಪಾಲಿಟನ್​ ಕೋರ್ಟ್​ ಸಮನ್ಸ್​ ನೀಡಿದೆ. ವಿಮಾನ ನಿಲ್ದಾಣದಲ್ಲಿ ನಟ ಸೇತುಪತಿ ಅವಹೇಳನಕಾರಿ ಮತ್ತು ವ್ಯಂಗ್ಯದ ಕಾಮೆಂಟ್​ ಮಾಡಿದರು ಎಂದು ದೂರುದಾರ ಮಹಾ ಗಾಂಧಿ ಚೆನ್ನೈನ ಸೈದಪೇಟ್​ನಲ್ಲಿರುವ ಮೆಟ್ರೋಪಾಲಿಟನ್​​ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಸೇತುಪತಿ ಮಾತ್ರವಲ್ಲದೆ, ಅವರೊಂದಿಗೆ ಇದ್ದ ಜಾನ್ಸನ್​ ಎಂಬುವರ ಮೇಲೆಯೂ ದೂರು ದಾಖಲಾಗಿದೆ. ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ದೂರಿದ್ದಾರೆ. ಕ್ರಿಮಿನಲ್ ಪ್ರೊಸೀಜರ್ … Continue reading ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹಲ್ಲೆ ಪ್ರಕರಣ: ನಟ ವಿಜಯ್​ ಸೇತುಪತಿಗೆ ಸಮನ್ಸ್​ ನೀಡಿದ ಕೋರ್ಟ್​